ಮತ್ತೆ ಕಾಡಿದ ಹಳೆಯ ಧಣಿಯ ನೆನಪು.. ನೂರು ಕಿಲೋ‌ ಮೀಟರ್ ನಡೆದು ಸಾಗಿದ ಒಂಟೆ…

0
369

ಪ್ರೀತಿ, ಕರುಣೆ, ವಿಶ್ವಾಸ, ನಿಷ್ಠೆ.. ಇವೆಲ್ಲದರಲ್ಲೂ ಮನುಷ್ಯನಿಗಿಂತ ಪ್ರಾಣಿಗಳೇ ಒಂದು ಕೈ ಮುಂದು. ಎಷ್ಟೋ ಸಲ ಮೂಕಜೀವಿಗಳು ತೋರುವ ಪ್ರೀತಿ, ನಿಷ್ಠೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಇಂಥದ್ದೇ ಘಟನೆಯೊಂದು ಈಗ ಎಲ್ಲರ ಮನಕಲುಕಿದೆ. ಹಳೆಯ ಧಣಿಯ ಹುಡುಕಿ ನೂರಾರು ಕಿಲೋ‌ ಮೀಟರ್ ಸಾಗಿದ ಒಂಟೆಯ ನಿಷ್ಠೆಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಯಾವುದೋ ಕಾರಣದಿಂದಾಗಿ ಆ ಕುಟುಂಬವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೂರು ವರ್ಷದ ಹೆಣ್ಣು ಒಂಟೆಯನ್ನು ೧೭೦ ಕಿಮೀ ದೂರದಲ್ಲಿರುವ ವ್ಯಕ್ತಿಗೆ ಮಾರಾಟ ಮಾಡಿತ್ತು. ಆದರೆ ಹೊಸ ಮಾಲೀಕರ ಮನೆ ಸೇರಿದ್ದರೂ ಈ ಒಂಟೆಗೆ ಹಳೇ ಮನೆಯ ನೆನಪು ಮಾಸಿರಲಿಲ್ಲ. ಇದೇ ಕಾರಣಕ್ಕೋ ಏನೋ ಈ ಒಂಟೆ ತನ್ನ ಮೂಲ ಮಾಲೀಕನನ್ನು ಹುಡುಕಿಕೊಂಡು ಮನೆಯಿಂದ ಹೊರಟ್ಟಿತ್ತು. ಅಂತೆಯೇ, ಬರೋಬ್ಬರಿ ೧೦೦ ಕಿಮೀ ದೂರ ನಡೆದುಕೊಂಡು ಬಂದ ಈ ಒಂಟೆ ಕೊನೆಗೂ ತನ್ನ ಹಳೇ ಮನೆಯನ್ನು ಸೇರಿದೆ. ಈ ಪುನರ್ಮಿಲನದ ಸಾಹಸಗಾಥೆಯೇ ರೋಚಕವಾಗಿದೆ‌. ಅಷ್ಟಕ್ಕೂ ಈ ಹೃದಯಸ್ಪರ್ಶಿ ಕಥೆ ನಡೆದದ್ದು‌ ಉತ್ತರ ಚೀನಾದಲ್ಲಿ. ಮಂಗೋಲಿಯಾದ ಇನ್ನರ್‌ನ ಕುಟುಂಬವೊಂದು ಒಂಟೆಯನ್ನು ಸಾಕಿತ್ತು. ಬಹುಕಾಲ ಇವರ ಮನೆಯಲ್ಲಿಯೇ ಇದ್ದ ಒಂಟೆ ವ್ಯವಸಾಯದಲ್ಲಿ‌ ನೆರವಾಗುತ್ತಿತ್ತು. ಮಾಲೀಕರು ಸಹ ಒಂಟೆಯನ್ನು ತುಂಬಾ ಪ್ರೀತಿಯಿಂದಲೇ ಸಾಕಿದ್ದರು. ಈ ಒಂಟೆ ಸಹ ಮನೆಯವರನ್ನು ತುಂಬಾ ಹಚ್ಚಿಕೊಂಡಿತ್ತು.ಆದರೆ ಯಾವುದೋ ಕಾರಣದಿಂದಾಗಿ ಆ ಕುಟುಂಬವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೂರು ವರ್ಷದ ಹೆಣ್ಣು ಒಂಟೆಯನ್ನು ೧೭೦ ಕಿಮೀ ದೂರದಲ್ಲಿರುವ ವ್ಯಕ್ತಿಗೆ ಮಾರಾಟ ಮಾಡಿತ್ತು. ಆದರೆ ಹೊಸ ಮಾಲೀಕರ ಮನೆ ಸೇರಿದ್ದರೂ ಈ ಒಂಟೆಗೆ ಹಳೇ ಮನೆಯ ನೆನಪು ಮಾಸಿರಲಿಲ್ಲ. ಇದೇ ಕಾರಣಕ್ಕೋ ಏನೋ ಈ ಒಂಟೆ ತನ್ನ ಮೂಲ ಮಾಲೀಕನನ್ನು ಹುಡುಕಿಕೊಂಡು ಮನೆಯಿಂದ ಹೊರಟ್ಟಿತ್ತು. ಅಂತೆಯೇ, ಬರೋಬ್ಬರಿ ೧೦೦ ಕಿಮೀ ದೂರ ನಡೆದುಕೊಂಡು ಬಂದ ಈ ಒಂಟೆ ಕೊನೆಗೂ ತನ್ನ ಹಳೇ ಮನೆಯನ್ನು ಸೇರಿದೆ. ಈ ಇದೇ ಜೂನ್ 27ರಂದು ಈ ಒಂಟೆ ತನ್ನ ಹೊಸ ಮಾಲೀಕನ ಮನೆಯಿಂದ ಹೊರಟಿತ್ತು. ಹೀಗೆ ಹೊರಟಿದ್ದ ಒಂಟೆ ಅನೇಕ ಕಷ್ಟದ ದಾರಿಗಳನ್ನು ಸವೆದು ನಡೆದಿದೆ. ಬೇಲಿಗೆ ಹಾಕಿದ್ದ ಮುಳ್ಳುಗಳು ಈ ಒಂಟೆಯ ಚರ್ಮವನ್ನು ಗಾಯಗೊಳಿಸಿದ್ದರೂ, ಒಂಟೆ ಮಾತ್ರ ತನ್ನ ಹುಡುಕಾಟ ಮುಂದುವರಿಸಿತ್ತು.ಹೀಗೆ ನಡೆದೇ ಬಂದು ದಣಿದು, ಗಾಯಗೊಂಡು‌ ನರಳಾಡುತ್ತಿದ್ದ ಈ ಒಂಟೆಯನ್ನು‌ ಅಲ್ಲಿ ದನಗಾಹಿಯೊಬ್ಬರು ನೋಡಿದ್ದರು. ಹೀಗಾಗಿ, ಈ ಒಂಟೆಯನ್ನು ಮನೆಗೆ ಕರೆದೊಯ್ದ ದನಗಾಹಿ ಇದರ ಹಳೇ ಮಾಲೀಕರನ್ನು ಪತ್ತೆ ಹಚ್ಚಿ ವಿಷಯ ತಿಳಿಸಿದ್ದರು. ಅಂತೆಯೇ, ಈ ವಿಷಯ ಹೊಸ ಮಾಲೀಕರಿಗೂ ಗೊತ್ತಾಗಿತ್ತು. ಇದಾದ ಬಳಿಕ ಈ ಒಂಟೆಯ ಪ್ರೀತಿಗೆ ಕರಗಿದ ಹಳೇ ಮಾಲೀಕರು ಮರಳಿ ಒಂಟೆಯನ್ನು ತಾನೇ ಖರೀದಿಸುವ ನಿರ್ಧಾರಕ್ಕೆ ಬಂದಿದ್ದು, ಹೊಸ ಮಾಲೀಕರೂ ಇದಕ್ಕೆ ಸಮ್ಮತಿ ಸೂಚಿಸಿದ್ದರು.ಈ ಮೂಕಪ್ರಾಣಿಯ ಪ್ರೀತಿ, ವಿಶ್ವಾಸದ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಲ್ಲಿ ಕಣ್ಣಾಲಿ ತರಿಸಿದೆ. ಈ ಒಂಟೆಯ ನಿಷ್ಠೆಗೆ ಎಲ್ಲರೂ ಸಲಾಂ ಹೇಳುತ್ತಿದ್ದಾರೆ.

ಹೃದಯಾಘಾತ ಹೊಸ ಕಂಪನಿ ತೆರೆಯಲು ಕಾರಣವಾಯ್ತು…! ಗೆಳೆಯರು ಉದ್ಯಮಿಗಳಾದ್ರು…!

ಎಲ್ಲೆಲ್ಲೂ ಕೊರೊನಾ ಆರ್ಭಟ‌,, ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ.. ಆಟೋದಲ್ಲೇ ಹೆರಿಗೆ ಪ್ರಾಣಬಿಟ್ಟ ಹಸುಳೆ..

ಇದು 50 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಂಧನ ಯಶೋಗಾಥೆ ‌.‌!

ಧ್ರುವಾ ದಂಪತಿ ಆಯ್ತು ಈಗ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೆ ತಗುಲಿದ ಕೊರೋನಾ ಸೋಂಕು ….!

ತನ್ನ ಮಗುವನ್ನೇ ಕಾಲುವೆಗೆ ಎಸೆದ ತಂದೆ… ಹೈದರಾಬಾದ್ ನಲ್ಲಿ ಮನಕಲಕುವ ಘಟನೆ..

ಮತ್ತೆ ಕಾಡಿದ ಹಳೆಯ ಧಣಿಯ ನೆನಪು.. ನೂರು ಕಿಲೋ‌ ಮೀಟರ್ ನಡೆದು ಸಾಗಿದ ಒಂಟೆ…

ನಿತ್ಯಭವಿಷ್ಯ : ವಾರದ ಮೊದಲ ದಿನ ಯಾವ ರಾಶಿಗೆ ಯಾವ ಫಲ?

ಸ್ಟ್ರೋಕ್ ನಿಂದ ಹಿರಿಯ ನಟಿ ಶಾಂತಮ್ಮ ವಿಧಿವಶ

ಯುವ ಪ್ರತಿಭೆಗಳಿಗಾಗಿ ಬರ್ತಿದೆ ‘ಓನ್ಲಿ ಕನ್ನಡ’ ಇದು ಕನ್ನಡಿಗರಿಂದ ಕನ್ನಡಿಗರಿಗಾಗಿ ಸಿದ್ಧವಾದ ಓ.ಟಿ.ಟಿ ಪ್ಲಾಟ್ ಫಾರ್ಮ್

ಗೆಳತಿ ಅವನ ಅಮ್ಮನನ್ನು ಉಳಿಸಿದಳು..! ಅವಳು ಅವನನ್ನು ಓದಿಸಿದ್ಲು.. ಅವನು ಅವಳಿಗೆ ಏನು ಮಾಡಿದ ಗೊತ್ತಾ..?

ದೇವೇಗೌಡ್ರಿಗೆ ಪತ್ರ ಮುಖೇನ ಕೃತಜ್ಞತೆ ಸಲ್ಲಿಸಿದ ಅಸ್ಸಾಂ ಸಿಎಂ..!

ವಾಟರ್ ಟ್ಯಾಂಕರ್ ಚಾಲಕ ಮಿಸ್ಟರ್ ಏಷ್ಯಾ ಆದ ಸೂಪರ್ ಕಹಾನಿ…!

ಸಾಲುಮರದ ತಿಮ್ಮಕ್ಕನ ಬಗ್ಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ..!

ವಾರಭವಿಷ್ಯ : 12 ರಾಶಿಗಳ ವಾರದ ಶುಭ- ಅಶುಭ ಫಲಗಳೇನು?

ಹೇಗಿದೆ ಗೊತ್ತಾ ‘ಹೊಯ್ಕ್ ಬರ್ಕ್’ ಕನ್ನಡ ಹಾಡು..? ಇದು ನಮ್ ಕುಂದಾಪ್ರ ಕನ್ನಡದ ಸೊಗಡು ..!

ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಅದೆಂಥಾ ನಂಟು..!

ರಾಕಿಂಗ್ ಸ್ಟಾರ್ ಯಶ್ ಸಿನಿಜರ್ನಿಗೆ 12 ವರ್ಷ …’ಮೊಗ್ಗಿನ ಮನಸ್ಸಿ’ನ ರಾಹುಲ್ ‘ಕೆಜಿಎಫ್ ‘ ರಾಕಿಭಾಯ್ ಆದ ಕಂಪ್ಲೀಟ್ ಸ್ಟೋರಿ

ಕೊರೋನಾದಿಂದ ಸ್ಯಾಂಡಲ್ ವುಡ್ ನಟ ನಿಧನ

ರಮ್ಯಾ ಹೀಗೆಲ್ಲಾ ಸೆಲ್ಫಿ ತೆಗಿದುಕೊಂಡಿದ್ದಾರಾ..? ಈ ಫೋಟೋಗಳಿಗೆ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದರಂತೆ ರೀ…!

ಅವನು ಅವಳನ್ನು ಅವೈಡ್ ಮಾಡಿದ್ದು ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!

ಸಂಜೆ ಧೂಮಕೇತು ನೋಡೋದನ್ನು ಮಿಸ್ ಮಾಡ್ಕೋ ಬೇಡಿ – 6800 ವರ್ಷಗಳೊರೆಗೆ ಹಿಂತಿರುಗಲ್ಲ,…!

ನಿತ್ಯ ಭವಿಷ್ಯ : ಈ ದಿನ ಯಾರಿಗೆ ಸುದಿನ …? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲಗಳು…

ತನ್ನ ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ …ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …

ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಆದೇಶ

ಧ್ರುವಾ ಸರ್ಜಾ ದಂಪತಿಗೆ ಕೊರೋನಾ …! 

ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?

ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!

ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!

ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?

ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?

ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!

ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!

ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ

ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಕಪ್ ಮ್ಯಾನ್ ವಿಧಿವಶ

ಭಾರತ ಕ್ರಿಕೆಟ್ ನ  ಆ ಐತಿಹಾಸಿಕ ಕ್ಷಣಕ್ಕೆ ಇಂದಿಗೆ 18 ವರ್ಷ …!

ಇವರೆಂಥಾ ಹೃದಯವಂತ ಉದ್ಯಮಿ …! ಅಷ್ಟಕ್ಕೂ ಇವರು ಮಾಡಿದ್ದೇನು?

ನಿತ್ಯಭವಿಷ್ಯ : ಈ ದಿನ ಯಾವ ರಾಶಿಗೆ ಯಾವ ಫಲ? 

ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!

ಲಾಕ್ ಡೌನ್ ವಿಸ್ತರಣೆಯಾದ್ರೂ ಆಗ್ಬಹುದು…ಬೆಂಗಳೂರು ಬಿಟ್ಟು ಹೋಗೋರು ನಾಳೆಯೇ ಹೋಗಲಿ

ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!

ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾಗೂ ಕೊರೋನಾ ..!

ಶಿವಣ್ಣನ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಕ್ತು‌ ‘ಭಜರಂಗಿ -2 ‘ ಗಿಫ್ಟ್ ..!

ವಾರಭವಿಷ್ಯ : ಜುಲೈ 12 ರಿಂದ 18ರವರಗೆ ಹೇಗಿರಲಿದೆ ನಿಮ್ಮ ಭವಿಷ್ಯ?

ಬಿಗ್ ಬಿ ಅಮಿತಾಬ್ ಗೂ ಕೊರೋನಾ ….!

ಸಚಿವ ಸಿ .ಟಿ ರವಿಗೂ ತಗುಲಿದ ಕೊರೋನಾ ..?

ತಂದೆಯ ನೆನಪಿಗಾಗಿ ಅವರು ರಸ್ತೆ ನಿರ್ಮಿಸಿದ್ರು ..! ಕಾರಣ ಗೊತ್ತಾ?

ಹೀಗೆಲ್ಲಾ ದುಡ್ಡು ಮಾಡ್ಬಹುದು..! ನೀವೇಕೆ ಟ್ರೈ ಮಾಡ್ಬಾರ್ದು?

ನಿತ್ಯ ಭವಿಷ್ಯ : ಈ ದಿನ ಯಾರಿಗೆ‌ ಶುಭ ,ಯಾರಿಗೆ ಅಶುಭ?

ಇಡೀ ಜೀವನದಲ್ಲಿ ವಿದ್ಯುತ್ ಬಳಸದ ಪ್ರಾಧ್ಯಾಪಕಿ.. ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ..!

ಕರ್ನಾಟಕದಲ್ಲಿ ಎಂಜಿನಿಯರಿಂಗ್, ಪದವಿ ಪರೀಕ್ಷೆಗಳು ರದ್ದು ..!

ಸಿಎಂ ಮನೆಗೂ ವಕ್ಕರಿಸಿದ ಕೊರೋನಾ – ಯಡಿಯೂರಪ್ಪ ಕ್ವಾರಂಟೈನ್

ರಾಬರ್ಟ್ ರಿಲೀಸ್ ಸದ್ಯಕ್ಕಿಲ್ಲ … ಆದ್ರೂ ಡಿ.ಬಾಸ್ ಅಭಿಮಾನಿಗಳಿಗೆ ಸರ್ಪ್ರೈಸ್ ಕಾದಿದೆ ..!

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ TRP? ಯಾವ ಚಾನಲ್ ಗೆ ಎಷ್ಟೆಷ್ಟು ರೇಟಿಂಗ್ಸ್ ?

ಕೊಹ್ಲಿಗೆ ಮನೆಯಿಂದ ನೀರ್ ದೋಸೆ ತಂದುಕೊಟ್ಟ ಶ್ರೇಯಸ್ ಅಯ್ಯರ್ !

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮಲ್ಲಿ ಹೀಗೆಲ್ಲಾ ಆಗಿತ್ತಾ? ಅಬ್ಬಾ.. ಏನ್ರೀ ಇದು…!

ಶ್ರೀಮಂತರಾಗಬೇಕು ಅಂತಿರೋರು ಇದನ್ನು ಓದಿ …!

ಕೊರೋನಾ ವಾರಿಯರ್ಸ್ ಗೆ ಮಾಸ್ಕ್, ದಿನಸಿ ವಿತರಿಸಿ ಕೆಂಪರಾಜು ಹುಟ್ಟುಹಬ್ಬ ಆಚರಣೆ

ಬಸ್ ಕಂಡಕ್ಟರ್ ಮಗಳು ಕ್ರೀಡಾ ತಾರೆ ಆದ ಇಂಟ್ರೆಸ್ಟಿಂಗ್ ಸ್ಟೋರಿ

39ನೇ ವಸಂತಕ್ಕೆ ಕಾಲಿಟ್ಟ ಧೋನಿ – ‘ಬ್ರಾವೂ ಬಿಡುಗಡೆ ಮಾಡಿದ ‘ನಂಬರ್ 7’ ಹಾಡು ಹೇಗಿದೆ ಗೊತ್ತಾ?

ನಿತ್ಯ ಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಅನಿರೀಕ್ಷಿತ ಧನಾಗಮನವಾಗಲಿದೆ

ಅತ್ಯಾಚಾರ ಆರೋಪಿ ಬಳಿ 35 ಲಕ್ಷ ರೂ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ!

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಈಕೆಯೇ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿ ಹಿಂದಿರೋ ನಾಯಕಿ ..!

ಕೊರೋನಾ ಸೋಂಕು ದೃಢ ; ಕೋವಿಡ್ ಆಸ್ಪತ್ರೆಗೆ ಹೋಗಲು JDS ಮುಖಂಡನ ಹೈಡ್ರಾಮಾ ..!

ವಾರ ಭವಿಷ್ಯ : ಈ ವಾರದ ದ್ವಾದಶ ರಾಶಿಗಳ ಫಲಾಫಲಗಳೇನು?

14 ದಿನಗಳ ಕಾಲ ಹಾಸನದಲ್ಲಿ ಲಾಕ್ ಡೌನ್ ..!

ಸ್ಕ್ಯಾಟ್ಲೆಂಡ್ನಲ್ಲಿ ಭಾರತೀಯ ಮೂಲದ ಪೊಲೀಸ್ ಹವಾ ..!

ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ : ದುಬೆ ತಾಯಿ ಆಕ್ರೋಶ

ಅವರು ಹೊಲದಲ್ಲಿ ಬೆಳೆದಿದ್ದು ಬರೀ ಬೆಳೆಯಲ್ಲ ತಂದೆಯ ಕನಸನ್ನು!

ನಿತ್ಯ ಭವಿಷ್ಯ : ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ?

ಅಭಿಮಾನಿಯ ಹುಡುಕಾಟದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ..! ಕಾರಣ ಏನ್ ಗೊತ್ತಾ?

ಸಾಧಿಸಬೇಕೆಂಬ ಹಸಿವಿನ ಮುಂದೆ ಹೊಟ್ಟೆ ಹಸಿವು ಏನೂ ಅಲ್ಲ – IAS ಅಧಿಕಾರಿಯ ರೋಚಕ ಕಥೆ!

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡುವ 26ರ ಪಾಕಪ್ರವೀಣ

ಇರ್ಫಾನ್ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಸೂಚಿಸಿದ್ದು ಕೋಚ್ ಚಾಪೆಲ್ ಅಲ್ಲ , ನಾಯಕ ದ್ರಾವಿಡ್ ಕೂಡ ಅಲ್ವಂತೆ!

ನಿತ್ಯಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಉತ್ತಮ ಅವಕಾಶಗಳು, ಉದ್ಯೋಗ ಸಿಗಲಿದೆ!

ಮೂರು ಬೆಟ್ಟ ದಾಟಿ, 17 ಸಾವಿರ ಅಡಿ ಎತ್ತರ ಏರಿ ಮಕ್ಕಳ ಬಾಳಿಗೆ ಬೆಳಕಾದ ಪರ್ವತಾರೋಹಿ

ಕೆಪಿಸಿಸಿ ಅಧ್ಯಕ್ಷರಾಗಿ ಟ್ರಬಲ್ ಶೂಟರ್ ಡಿಕೆಶಿ ಪಟ್ಟಾಭಿಷೇಕ

ಹೇಗಿದೆ ಗೊತ್ತಾ ಕನ್ನಡ ನ್ಯೂಸ್ ಚಾನಲ್ ಗಳ TRP ?

ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ

ನಿತ್ಯ ಭವಿಷ್ಯ : ಸಿಂಹ, ಕುಂಭ, ಮೀನ ರಾಶಿಯವರಿಗೆ ಧನಾಗಮನ – ಉಳಿದ ರಾಶಿಗಳ ಫಲಾಫಲ?

ಇವರು 57 ವರ್ಷಗಳ ಕಾಲ 7 ಗುಡ್ಡಗಳನ್ನು ಕಡಿದು 40 ಕಿ.ಮೀ ರಸ್ತೆ ನಿರ್ಮಿಸಿದ ಶಿಕ್ಷಕ

ಹೋದ್ರೆ ಹೋಗ್ಲಿ ರೀ … ಚೀನಿ ಆ್ಯಪ್ ಗಳಿಗೆ ಬದಲಿ ಆ್ಯಪ್ ಗಳಿವೆ

ಗೋಲ್ಡನ್ ಬಾಬಾ ಇನ್ನಿಲ್ಲ

50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ನಾಪತ್ತೆ!

ಮದ್ವೆಯಾದ ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧ – 17 ವರ್ಷದ ಮಗಳನ್ನು ಕೊಂದ ತಂದೆ

ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!  

Tik tok ಬ್ಯಾನ್ ಬಳಿಕ ಮೇಡ್ ಇನ್ ಇಂಡಿಯಾ Roposo ಹವಾ!

80 ಕೋಟಿ ಬಡವರ ಪರ ಪ್ರಧಾನಿ ಮೋದಿ ಮಹತ್ವದ ಘೋಷಣೆ

ಕೊರೋನಾ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಸೃಷ್ಟಿ!

ಬಾಲಿವುಡ್ ನಟ ಅಮಿರ್ ಖಾನ್ ಮನೆ ಕೆಲಸದವರಿಗೆ ಕೊರೋನಾ

ಅಮೆರಿಕಾ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್

ನಿತ್ಯ ಭವಿಷ್ಯ : ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!

Tik tok ಸೇರಿದಂತೆ 59 ಆ್ಯಪ್ ಗಳ ಬಳಕೆ ನಿಷೇಧ ..!

ವಿದ್ಯುತ್ ಇಲ್ಲದ ಪುಟ್ಟ ಕೋಣೆಯಲ್ಲಿ ಕುಟುಂಬ – ಅಂಥಾ ಬಡತದಲ್ಲಿ ಬೆಳೆದ ಅವರಿಂದು ಕೋಟಿ ಕೋಟಿ ಒಡೆಯ!

ಅಗಲಿದ ಚಿರು ಸಿನಿಮಾಕ್ಕೆ ತಮ್ಮ ಧ್ರುವಾ ಮಾತ್ರವಲ್ಲ ದರ್ಶನ್ ಕೂಡ ಸಾಥ್!

ಸರ್ಕಾರದ ರೂಲ್ಸ್ ಹೆಂಡ್ತಿ ರೂಲ್ಸಂತಿದೆ ಅಂದ ಯಶ್!

ಸೈಕಲ್ ಏರಿದ ಸಿದ್ದರಾಮಯ್ಯ ! ಕಾರಣ ಏನ್ ಗೊತ್ತಾ?

ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ

ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!

ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!

ಅಂದು 15 ದೇಶ 430 ಟೀಮ್ , ಇವರೇ ನಾಯಕ ! ಇಂದು..?

RBI ಅಧೀನಕ್ಕೆ ಸಹಕಾರಿ ಬ್ಯಾಂಕ್ ಗಳು

ನಿತ್ಯ ಭವಿಷ್ಯ :  ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?

ಜಿಮ್ನಾಸ್ಟಿಕ್ ದೀಪಾ ಲೈಫ್​ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು

ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?

SSLC ಪರೀಕ್ಷೆ ಬರೆದ ಕೊರೋನಾ ಸೋಂಕಿತ – ಕಣ್ಣೀರಾಕುತ್ತಾ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿಗಳು

ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!

ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್

ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!

ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!

ಈ ವ್ಯಕ್ತಿಗೆ  46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!

ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!

ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ

ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ

ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ

ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್  – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!

‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!

ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು 800 ಮಕ್ಕಳ ಮಹಾತಾಯಿ …!

“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

 

 

 

 

LEAVE A REPLY

Please enter your comment!
Please enter your name here