No menu items!
12.1 C
Munich
Saturday, May 2, 2026

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

Must read

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ: ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಳಿಕ ಭಾಗದಲ್ಲಿ ಮಳೆ: ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರ ನಂತರ ಭಾರಿ ಮಳೆಯಾಗಲಿದೆ.ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ತಿಡಗುಂಡಿ, ಬಿಳಗಿ, ಕೆರೂರು, ಮಾನ್ವಿ, ಯಡ್ರಾಮಿ, ಕುಷ್ಟಗಿ, ಆಲಮಟ್ಟಿ, ದೇವರಹಿಪ್ಪರಗಿ, ಗುಳೇಗೋಡು, ಅಫ್ಝಲ್ಪುರ, ಅಣ್ಣಿಗೆರೆ, ಬೆಳ್ಳೂರು, ಗುರುಮಿಟ್ಕಲ್, ಸೈದಾಪುರ, ಶೋರಾಪುರ, ಝಲ್ಕಿ, ಆಗುಂಬೆ, ಔರಾದ್, ಬಸವನಬಾಗೇವಾಡಿ, ಗಬ್ಬೂರು, ಗೋಪಾಲನಗರ, ಕೆಂಭಾವಿ, ಲೋಕಾಪುರ, ಸೇಡಂ, ವಿಜಯಪುರ, ಬೀದರ್, ಗದಗ, ಗಂಗಾವತಿ, ಗೋಕರ್ಣ, ಹುಂಚದಕಟ್ಟೆ, ಕಲಬುರಗಿ, ಕಮ್ಮರಡಿ, ಕೊಟ್ಟಿಗೆಹಾರ, ಕುರ್ಡಿ, ನಂಜನಗೂಡು, ಪುತ್ತೂರು, ರಾಯಲ್ಪಾಡು, ಪುತ್ತೂರು, ಯಲಬುರ್ಗಾದಲ್ಲಿ ಮಳೆಯಾಗಿದ್ದು, ಜನರು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.

- Advertisement -spot_img

More articles

- Advertisement -spot_img

Latest article