ವರುಣದೇವನಿಲ್ಲದೇ ಹೋದಲ್ಲಿ ಜೀವಸಂಕುಲಕ್ಕೆ ಬಹುದೊಡ್ಡ ಆಪತ್ತು ಎದುರಾಗುತ್ತದೆ. ಆತ ಇಲ್ಲದಿದ್ದರೆ ಅನ್ನ, ನೀರು ಯಾವುದು ದೊರೆಯುವುದಿಲ್ಲ. ಆದರೆ ಅದೇ ಮಳೆರಾಯ ಅಬ್ಬರಿಸಿ ಬೊಬ್ಬಿರಿದರೂ ಅಪಾಯವೇ..! ಏಕೆಂದರೆ ಮನೆ, ವಾಹನ ಇತ್ಯಾದಿ ಅಗತ್ಯ ವಸ್ತುಗಳನ್ನು ಹಾಳುಗೆಡವಿ ಹಾಕಲು ಮಳೆಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಆದ್ದರಿಂದ ಅತಿವೃಷ್ಟಿ ಉಂಟಾದರೆ ಜನರ ಪಾಡು ಹೇಳತೀರದಂತಾಗುತ್ತದೆ. ಅದಕ್ಕೆ ಸಾಕ್ಷಿ ಈ 27 ಫೋಟೋಗಳು..!
ಯೆಸ್.. ತಮಿಳುನಾಡಿನಲ್ಲಿ ಮಳೆಯ ಪ್ರತಾಪ ಹೆಚ್ಚಾಗಿದ್ದು, ಜನರ ಕಷ್ಟ ಹೇಳತೀರದಂತಾಗಿದೆ. ಅಂತಹ ಸಮಯದಲ್ಲಿ ಕ್ಲಿಕ್ಕಿಸಿರುವ 27 ಫೋಟೋಗಳೇ ಅಲ್ಲಿನ ಜನರ ಕಷ್ಟವನ್ನು ಹೇಳುತ್ತವೆ. ಅದನ್ನು ನೀವೇ ನೋಡಿ.
1.
2.
3.
4.
5.
6.
7.
8.
9.
10.
11.
12.
13.
1
14.
15.
16.
17.
18.
19.
20.
21.
22.
23.
24.
25.
26.
27.