No menu items!
10.8 C
Munich
Wednesday, April 29, 2026

ಮಹಿಳೆಯರಿಗೆ ಚನ್ನಣ್ಣನವರ್ ಕಿವಿಮಾತು

Must read

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಮಹಿಳೆಯರಿಗೆ ಸಂದೇಶ ನೀಡಿದ್ದಾರೆ.

ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಹಣ-ಚಿನ್ನಾಭರಣದ ಬಗ್ಗೆ ಜಾಗೃತಿ ವಹಿಸಬೇಕು.
ದೇವಸ್ಥಾನಗಳಲ್ಲಿ, ಜನಸಂದಣಿ ಇರುವ ಜಾಗದಲ್ಲಿ ಪಿಕ್ ಪಾಕೆಟ್ ಚೈನ್ ಸ್ನಾಚಿಂಗ್ ಜಾಸ್ತಿಯಾಗುತ್ತೆ. ಅಂತಹ ಜಾಗದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article