No menu items!
9.3 C
Munich
Wednesday, April 29, 2026

ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ಹಾಗಾದ್ರೆ ಇದನ್ನು‌‌ ನೋಡಿ…!

Must read

ನೀವು ನಿಮ್ಮ‌ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ನಿಮ್ಮ‌ ಭಾವನೆ ಹೇಳಿಕೊಳ್ಳುವುದು ಬೇಕಾ..? ಬೇಡ? ಅಂತ ಯೋಚ್ನೆ‌ ಮಾಡ್ತಿದ್ದೀರ? ಹಾಗಾದ್ರೆ ಈ ಕಿರುಚಿತ್ರವನ್ನು ನೋಡಿ, ನೀವು ಖಂಡಿತಾ ಬದಲಾಗ್ತೀರಿ….ನಿಮ್ಮ‌ ಮನಸ್ಸಿನ ಭಾವನೆಗಳನ್ನು ಕೂಡಲೇ ಹೇಳಿಕೊಳ್ಳುತ್ತೀರಿ…!


ನಮ್ ಟಾ-ಕೀಸ್ , ದೊಡ್ಮನೆ ಕಂಬೈನ್ಸ್ ನವರ ನಿರ್ಮಾಣದ ‘ ಮರೆಯದೆ ಕ್ಷಮಿಸು-ಮರೆಯಾದರೆ’ ಕಿರುಚಿತ್ರವಿದು.
ದರ್ಶನ್ ನಿರ್ದೇಶಿಸಿದ್ದಾರೆ. ಸುಪ್ರೀತ್ ದೊಡ್ಮನೆ, ಪ್ರಜ್ಞಾಭಟ್, ಅಂಕಿತ ರಾಜ್ ಅಭಿನಯಿಸಿದ್ದಾರೆ.

‘ಮನಸ್ಸಿನ ಭಾವನೆಗಳನ್ನ ಹೇಳ್ಕೊಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ಕೋಬೇಡಿ, ಮುಂದೊಂದು‌ ದಿನ ನಾವು ಟೈಮ್ ಕೊಟ್ರು, ಆ ದೇವ್ರು ನಮಗೆ ಟೈಮ್ ಕೊಡಲ್ಲ, ಬಯಸಿ ಬಂದದ್ದನ್ನ ತಿರಸ್ಕರಿಸ್ತೀವಿ, ಕಳೆದುಕೊಂಡ ಮೇಲೆ ಪರಿತಪಿಸ್ತೀವಿ ಎಂಬ ಸಂದೇಶ ನೀಡುವ ಈ ಕಿರುಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು. ನೋಡಿ…ಇಷ್ಟವಾಗುತ್ತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article