ಬಾಬರಿ ರಾಮಮಂದಿರ ಕೆಡವಿದ್ದ ಅಡ್ವಾಣಿ ವಿರುದ್ಧ ಕೇಸ್?

1
67

1993ರಲ್ಲಿಬಾಬರಿ ಮಸೀದಿಯನ್ನು ಧ್ವಂಸಗೊಳಿಸುವಾಗ ಮಸೀದಿಯ ಗುಂಬಾಜ್ನ ಕೆಳಭಾಗದಲ್ಲಿದ್ದ ರಾಮನ ಮೂರ್ತಿಯೂ ಧ್ವಂಸಗೊಂಡಿತ್ತು. ಹೀಗೆ ರಾಮನ ಮೂರ್ತಿಯನ್ನು ಧ್ವಂಸಮಾಡಿದ್ದಕ್ಕೆ ಬಿಜೆಪಿಯ ಹಿರಿಯನಾಯಕ ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ವಿರುದ್ಧ ಕೇಸು ದಾಖಲಿಸಲು ಇದೀಗ ಅಖಲ ಭಾರತೀಯ ಹಿಂದೂ ಮಹಾಸಭಾ ನಿರ್ಧರಿಸಿದೆ..!
ಬಾಬರಿ ಮಸೀದಿ ಧ್ವಂಸ ಮಾಡುವಾಗ ಅದರ ಗುಂಬಾಜ್ನ ಕೆಳಭಾಗದಲ್ಲಿದ್ದ ರಾಮನ ಮೂರ್ತಿಯೂ ನೆಲಸಮವಾಗಲು ಅಡ್ವಾಣಿ ಮತ್ತು ಅವರ ಜೊತೆ ಇದ್ದ ಮುರುಳಿ ಮನೋಹರ್ ಜೋಶಿ ಹಾಗೂ ಉಮಾಭಾರತಿಯವರೇ ಜವಾಬ್ದಾರರು..! ಆದ್ದರಿಂದ ಇವರುಗಳ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದೇವೆಂದು ಅಖಿಲಭಾರತೀಯ ಹಿಂದೂ ಮಹಾಸಭಾದ ನಾಯಕರು ತಿಳಿಸಿದ್ದಾರೆ

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!

ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

1 COMMENT

LEAVE A REPLY

Please enter your comment!
Please enter your name here