No menu items!
17.7 C
Munich
Friday, May 1, 2026

ವಿದ್ಯುತ್ ಕಂಬದಲ್ಲೇ ನೇತಾಡಿತು ಹೆಸ್ಕಾಂ ಸಿಬ್ಬಂದಿಯ ಶವ‌….!

Must read

ವಿದ್ಯುತ್ ಅವಘಡದಿಂದ ಹೆಸ್ಕಾಂ (ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಸಿಬ್ಬಂದಿ ಸಾವನ್ನಪ್ಪಿ, ಆತನ ಮೃತದೇಹ ವಿದ್ಯುತ್ ಕಂಬದಲ್ಲೇ ನೇತಾಡಿದ ಘಟನೆ ಗದಗದ ಸೊರಟೂರು ಬಳಿ ನಡೆದಿದೆ.


ಚನ್ನಯ್ಯ ವೀರಯ್ಯ ಸೊಪ್ಪಿನ ಮಠ (22), ಮೃತ. ಶಿರಹಟ್ಟಿ ಹೆಸ್ಕಾಂ ವಿಭಾಗದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು. ವಿದ್ಯುತ್ ಲೈನ್ ದುರಸ್ತಿ ವೇಳೆ ಈ ಘಟನೆ ನಡೆದಿದೆ. ಲೈನ್ ದುರಸ್ತಿ ಸಮಯದಲ್ಲಿ ಹೈ ಟೆನ್ಷನ್ ತಂತಿ ತಗಲಿ ಚನ್ನಯ್ಯ ಮೃತಪಟ್ಟು, ಅವರ ಮೃತದೇಹ ಕಂಬದಲ್ಲೇ ನೇತಾಡಿದೆ…!
ಸಹೋದ್ಯೋಗಿಗಳನ್ನು ಕಳುಹಿಸಿದೆ ಒಬ್ಬನನ್ನೇ ಕಳುಹಿಸಿದ್ದರಿಂದ ಈ ದುರಂತ ನಡೆದಿದೆ ಎಂಬುದು ಕುಟುಂಬಸ್ಥರ ಆರೋಪ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article