No menu items!
9.3 C
Munich
Wednesday, April 29, 2026

ಸಂಘಟನೆಗಳಿಂದ‌ ಮದುವೆಗೆ ಮರುಜೀವ…!

Must read

ಕೊಡಗು ಜಿಲ್ಲಾದ್ಯಂತ ಸುರಿದ ಮಳೆಗೆ ಮದುವೆಯೊಂದು ರದ್ದಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮದುವೆಗೆ ಸಂಘಟನೆಗಳು ಮರುಜೀವ‌ ನೀಡಿವೆ.
ಎಮ್ಮೆತಾಳು ಗ್ರಾಮದಲ್ಲಿ ನಡೆಯಬೇಕಿದ್ದ ಮಂಜುಳಾ ಮತ್ತು ರಜೀಶ್ ಅವರ ಮದುವೆ‌ ರದ್ದಾಗುವ‌ ಹಾಗೆ ಮಾಡಿತ್ತು ಮಳೆ. ವಧು ಕುಟುಂಬದವರೆಲ್ಲಾ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ವಸ್ತುಗಳೆಲ್ಲಾ ನಾಶವಾಗಿದ್ದವು.‌

ಮದುವೆ ನಿಂತೇ ಹೋಯಿತು ಎಂದು‌ ಭಾವಿಸಲಾಗಿತ್ತು. ಹಾಗೂ ಸಾರ್ವಜನಿಕರು ಹಾಗೂ ನಾನಾ ಸಂಘಟನೆಗಳು ಮದುವೆ ಮಾಡಿಸಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.‌

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article