No menu items!
20.4 C
Munich
Tuesday, May 5, 2026

ಮಹದಾಯಿ ಹೋರಾಟದಿಂದ ವಾಯುವ್ಯ ಸಾರಿಗೆಗೆ ನಷ್ಟವಾಗಿದ್ದು ಎಷ್ಟು ಕೋಟಿ…?

Must read

ಮಹದಾಯಿ ತೀರ್ಪು ಖಂಡಿಸಿ ಕರ್ನಾಟಕದಾದ್ಯಂತ ಬಂದ್ & ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸತತ ಐದು ದಿನಗಳಿಂದ ಬಸ್‍ಗಳು ರೋಡಿಗೆ ಇಳಿದಿರಲಿಲ್ಲ. ಹೀಗಾಗಿ ವಾಯುವ್ಯ ಸಾರಿಗೆಗೆ ಬರೋಬ್ಬರಿ 40 ಕೋಟಿ ನಷ್ಟ ಅನುಭವಿಸಿದೆ. ಆದರೆ ಇಲಾಖೆ ಅದನ್ನು ಭರಿಸಲು ಯಾವ ನಿರ್ಧಾರಕ್ಕೆ ಮುಂದಾಗಿದ್ದಾರೆ ಗೊತ್ತಾ… ಸಾರಿಗೆ ನೌಕರರ ಸಂಭಳ ಕಟ್..
ಹೌದು. ಸರಕಾರಿ ಬಸ್‍ಗಳು ಐದು ದಿನಗಳ ಕಾಲ ರೋಡಿಗಿಳಿಯದ ಪರಿಣಾಮವಾಗಿ ಸುಮಾರು 18 ಕೋಟಿ ನಷ್ಟವಾಗಿದೆ. ಇನ್ನು ಬಸ್ ನಿಲ್ದಾಣ ಹಾಗೂ ಬಸ್‍ಗಳಿಗಾದ ಹಾನಿಯಿಂದಾಗಿ 22 ಕೋಟಿ ನಷ್ಟ ಅನುಭವಿಸಿದೆ. ಹೀಗಾಗಿ ನಷ್ಟದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಇಲಾಖೆ ಸಾರಿಗೆ ನೌಕಕರ ಸಂಭಳಕ್ಕೆ ಕತ್ತರಿ ಹಾಕಲು ಮುಂದಾಗಿದೆ. ಇತ್ತ ಮಹದಾಯಿ ಮಧ್ಯಂತರ ತೀರ್ಪು ಕುರಿತಂತೆ ಹಿರಿಯ ವಕೀಲ ಫಾಲೀ ಎಸ್ ನಾರೀಮನ್ ಜೊತೆ ರಾಜ್ಯ ಸರ್ಕಾರ ಇಂದು ಚರ್ಚೆ ನಡೆಸಲಿದೆ. ಸಿಎಂ ಸಿದ್ದರಾಮಯ್ಯ ಸೋಮವಾರ ಸರ್ವ ಪಕ್ಷಗಳ ಸಭೆ ಕರೆದಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ.

 

POPULAR  STORIES :

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article