ಗಿರವಿಗಿಟ್ಟಿದ್ದ ಗಡಿಯಾರ
ಇಂದೇಕೋ ಮುಂದಿನ ದಿನವ
ನೆನೆದು ಅಳುತ್ತಲಿತ್ತು
ಯೌವ್ವನದ ಅಮಲಲ್ಲಿ
ಅಂಬಿಗನಿಲ್ಲದ ದೋಣಿಯನೇರಿ
ಕುಂತವನು ತಂತ್ರ-ಕುತಂತ್ರಗಳ
ಮಂತ್ರಗಳ ಜಪಿಸುವ
ಜಗವ ಶಪಿಸುತ ಕಾಲಹರಣವ
ಮಾಡುತಲಿರುವ
ಕಾವ್ಯದತ್ತ ನುಡಿವನಿಲ್ಲಿ
ಮಾತು ಮಾತಿಗೆ
ಜೋತು ಬೀಳುವ ಬದಲು
ಮೌನದಿ ಕೂತು ಗೆಲುವ
ಸೇತುವೆಯನೇರುವ
ಯೋಜನೆಯ ರೂಪಿಸುವ.
✍?ದತ್ತರಾಜ್ ಪಡುಕೋಣೆ✍?
Latest article
ಪತ್ನಿ ಸಮೇತ ಆಗಮಿಸಿ ಓಟ್ ಮಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಶ್ರೀಮತಿಯವರಾದ ರಾಧಾಬಾಯಿ ಖರ್ಗೆ ಅವರು ಕಲಬುರಗಿಯಲ್ಲಿ ಓಟ್ ಮಾಡಿದ್ರು. ನಗರದ ಬ್ರಹ್ಮಪುರ ಬಡಾವಣೆಯ...
ಧಾರವಾಡದಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ. 9.38ರಷ್ಟು ಮತದಾನ !
ಹುಬ್ಬಳ್ಳಿ : ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ನಡೆಯುತ್ತಿದ್ದು, ಧಾರವಾಡ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕಾಂಗ್ರೆಸ್ ನಿಂದ ವಿನೋದ್ ಅಸೂಟಿ ಪ್ರಮುಖ ಅಭ್ಯರ್ಥಿಗಳಾಗಿ...
ಮತದಾನ ಮಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ !
ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ನಗರದ ಒಲ್ಡ್ ಸಿಟಿಯ (ಮನಿಯಾರ್ ತಾಲಿಮ್) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಜಿಲ್ಲಾ ಸರ್ಕಾರಿ ಆಯುರ್ವೇದ...
lipitor 10mg price order atorvastatin 80mg without prescription brand lipitor 80mg