ದೇಹವು ನೂರೆಂಟು ದಾಹದೊಳು ದಹಿಸಿ
ಧನ-ಕನಕಗಳ ಸ್ರವಿಸಿ
ಸೊಕ್ಕಿನಿಂದಲಿ ಪರರ ದೂಷಿಸುತ
ದಾನ-ಧರ್ಮವ ಮರೆಯುವ
ಮೂಳೆಮಾಂಸಕೆ ಕಾವ್ಯದತ್ತನು
ಹಣತೆಯ ಹಿಡಿದು
ತಂದು ನುಡಿದಿಹನು
ಉಸಿರಿಲ್ಲದ ಹಣಕೆ
ಹೆಸರುಳಿಸುವ ತಲೆಬರಹಗಳಿಲ್ಲ
ಉಸಿರು ಜಗದಸಿರಾಗಲು
ಜ್ಞಾನಾಕ್ಷರದ ಜೋಳಿಗೆಯು ತುಂಬಿ
ಸಂಬಂಧಗಳ ನಂಬಿ
ಬಡಬಗ್ಗರ ಒಳಹೃದಯವ
ಅಪ್ಪುವಂತಿರಬೇಕು.
✍?ದತ್ತರಾಜ್ ಪಡುಕೋಣೆ✍?
Latest article
ಮತದಾನ ಮಾಡಿದ ಬೆಲ್ಲದ್ ಕುಟುಂಬ !
ಹುಬ್ಬಳ್ಳಿ - ಧಾರವಾಡ ಭಾಗದಲ್ಲಿ ಮತದಾದ ಅತಿ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೆ ಹುಬ್ಬಳ್ಳಿ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಭವಾನಿ ನಗರದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ. ಇನ್ನೂ ಬೆಲ್ಲದ್ ಅವರು ಸಹ...
ಬೆಂಗಳೂರಿನ ವಿವಿಧ ಕಡೆ ರಾತ್ರೋ ರಾತ್ರಿ DCM ಪೋಸ್ಟರ್!
ಬೆಂಗಳೂರು:- ಪ್ರಜ್ವಲ್ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇದೆ ಎಂಬ ವಕೀಲ ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ವಿವಿಧ ಕಡೆ ರಾತ್ರೋ ರಾತ್ರಿ ಡಿಕೆ ಶಿವಕುಮಾರ್ ವಿರುದ್ಧದ...
ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿ ಮತದಾನ: ಬಲೂನ್, ಚಿತ್ರಗಳಿಂದ ಶೃಂಗಾರಗೊಂಡ ಮತಗಟ್ಟೆ..!
ಕೊಪ್ಪಳ:- ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ವಿನೂತನ ಪ್ರಯತ್ನವನ್ನು ಕೊಪ್ಪಳ ಜಿಲ್ಲಾಡಳಿತ ಮಾಡಿಕೊಂಡಿದೆ. ಇಡೀ ಮತಗಟ್ಟೆಯನ್ನು ಅನೇಕ ಚಿತ್ರಗಳಿಂದ,...