No menu items!
7.8 C
Munich
Friday, May 22, 2026

ರಿವೀಲ್ ಆಗಿವೆ ಪಂಚತಂತ್ರದ ರೊಮ್ಯಾಂಟಿಕ್ ಚಿತ್ರಗಳು …!

Must read

ನಿರ್ದೇಶಕ ಯೋಗರಾಜ್ ಭಟ್ ಮುಗುಳು ನಗೆ ಬಳಿಕ ಕೈಗೆತ್ತಿಕೊಂಡಿರೋ ಸಿನಿಮಾ ‘ಪಂಚತಂತ್ರ’.‌

ಕಾಲ್ ಕೆ.ಜಿ ಖ್ಯಾತಿಯ ವಿಹಾನ್ ಗೌಡ ಹಾಗೂ ಅಕ್ಷರ ಗೌಡ ಸೋನಾಲ್ ಅಭಿನಯದ ಪಂಚತ್ರಂತ್ರದ ಚಿತ್ರೀಕರಣ ಈಗ ನಡೆಯುತ್ತಿದೆ.

ಈ‌ ಸಿನಿಮಾದ ರೋಮ್ಯಾಂಟಿಕ್ ಚಿತ್ರಗಳು ಈಗ ಬಹಿರಂಗಗೊಂಡಿವೆ.‌’ಹೊಂಗೆ ಮರ ಹೂ ಬಿಟ್ಟಿದೆ. ನಾಚಿಕೆಯೂ ನನ್ನ ಜೊತೆ ಠೂ ಬಿಟ್ಟಿದೆ’ ಎನ್ನುವ ಸಾಲುಗಳಿರುವ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುವುದಕ್ಕೆ ಈ ರಿವೀಲ್ ಆಗಿರುವ ಸ್ಟಿಲ್ ಗಳೇ ಸಾಕ್ಷಿ.


ಇದು ಯೋಗರಾಜ್ ಭಟ್ ನಿರ್ದೇಶನದ 12ನೇ ಸಿನಿಮಾ. ಜಾಕ್ಸನ್ ಸಿನಿಮಾದ ಸನತ್ ಅಂಡ್ ಫ್ರೆಂಡ್ಸ್ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article