No menu items!
10.8 C
Munich
Wednesday, April 29, 2026

ದೇವರಿಗೆ ಚೂಡಿದಾರ್ ತೊಡಿಸಿ ಅಮಾನತುಗೊಂಡ‌ ಅರ್ಚಕರು…!

Must read

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ದೇವಿ ವಿಗ್ರಹಕ್ಕೆ ಚೂಡಿದಾರ್ ತೊಡಿಸಿದ್ದಕ್ಕೆ ಇಬ್ಬರು ಅರ್ಚಕರು ಅಮಾನತುಗೊಂಡಿದ್ದಾರೆ.


ಸುಮಾರು 1ಸಾವಿರ ವರ್ಷಗಳ ಇತಿಹಾಸವಿರುವ ಮಯೂರನಾಥ ಸ್ಚಾಮಿ ದೇವಾಲಯದ ಅಬಯಂಬೈಗೈ ದೇವತೆ ವಿಗ್ರಹಕ್ಕೆ ಸೀರೆ ಅಲಂಕಾರವನ್ನು ಮಾತ್ರ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅರ್ಚಕರಿಬ್ಬರು ಚೂಡಿದಾರ್ ತೊಡಿಸಿದ್ದರು. ಆದ್ದರಿಂದ ಆಡಳಿತ ಮಂಡಳಿ ಆ ಇಬ್ಬರು ಅರ್ಚಕರನ್ನು ಅಮಾನತುಗೊಳಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article