No menu items!
13.5 C
Munich
Sunday, April 26, 2026

ರಣವೀರ್ ಸಿಂಗ್ ಗೆ ಮನೋವೈದ್ಯರಿಂದ ಚಿಕಿತ್ಸೆ…!

Must read

ಡಿಸೆಂಬರ್ 1ರಂದು ಬಹನಿರೀಕ್ಷಿತ ಬಾಲಿವುಡ್ ಸಿನಿಮಾ ‘ಪದ್ಮಾವತಿ’ ತೆರೆಕಾಣಲಿದೆ. ಆದರೆ, ಈ ಸಿನಿಮಾದಲ್ಲಿ ಅಲ್ಲಾವುದ್ಧೀನ್ ಖಿಲ್ಜಿಯಾಗಿ ಅಭಿಮಯಿಸಿರುವ ರಣವೀರ್ ಸಿಂಗ್ ಮನೋವೈದ್ಯರ‌ ಮೊರಹೋಗಬೇಕಾಗಿದೆ.


ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಧೀರ್ಘಕಾಲ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ತಲ್ಲೀನರಾಗಿದ್ದರಿಂದ ಖಿಲ್ಜಿಯಂತೆಯೇ ಆಗ್ಬಿಟ್ಟಿದ್ದಾರಂತೆ..!! ಅದಕ್ಕಾಗಿ ಈಗ ಮನೋವೈದ್ಯರಿಂದ ಚಿಕಿತ್ಸೆ ಪಡೀತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article