ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರ ಬರಹಗಾರ, ಪತ್ರಕರ್ತ ರವಿಬೆಳಗೆರೆ ಬರುತ್ತಾರೆಂದು ಪ್ರಚಾರವಾಗಿತ್ತು. ರವಿ ಬೆಳಗೆರೆ ಬರಲಿರುವ ಕಾರ್ಯಕ್ರಮದ ಶೂಟಿಂಗ್ ಕೂಡ ಮುಗಿದಿತ್ತು..! ಈ ವಾರದ ಎಪಿಸೋಡ್ ಗೆ ರವಿ ಬೆಳಗೆರೆ ಬಂದು ತಮ್ಮ ಸಿಹಿ-ಕಹಿ ನೆನಪುಗಳನ್ನು ಬಿಚ್ಚಿಡ್ತಾರೆಂದು ತಿಳಿದಿತ್ತು..! ಆದರೆ ತಕ್ಷಣದ ಬೆಳವಣಿಗೆ ಇಂದ ರವಿ ಬೆಳಗರೆ ಅವರ ಎಪಿಸೋಡನ್ನು ಕೈ ಬಿಡಲಾಗಿದೆಂದು ತಿಳಿದು ಬಂದಿದೆ..!
ಕೆಲವು ವರ್ಷಗಳ ಹಿಂದೆ ರವಿ ಬೆಳಗೆರೆ ತಮ್ಮ ಪತ್ರಿಕೆಯಲ್ಲಿ ಜೀ-ನೆಟ್ವರ್ಕ್ ಮುಖ್ಯಸ್ಥರು ಸೇರಿದಂತೆ ಅನೇಕರ ವಿರುದ್ಧ ಪ್ಲೇವಿನ್ ಎನ್ನುವ ಲಾಟರಿ ವರದಿ ಪ್ರಕಟಿಸಿದ್ದರು..! ಅದೇ ಕಾರಣಕ್ಕೆ ಅವರ ಎಪಿಸೋಡ್ ಪ್ರಸಾರ ಮಾಡದಂತೆ ಜೀ ಕನ್ನಡದ ಮುಂಬೈ ಮುಖ್ಯ ಕಚೇರಿಯ ಮುಖ್ಯಸ್ಥರು, ಇಲ್ಲಿಯ ಈಗಿನ ಮುಖ್ಯಸ್ಥರಿಗೆ ಕರೆಮಾಡಿ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ..!
ರವಿಬೆಳಗೆರೆ ಎಪಿಸೋಡ್ ಪ್ರಸಾರ ಮಾಡಲಾಗುತ್ತಿಲ್ಲವಾದ್ದರಿಂದ, ಸಾಧುಕೋಕಿಲಾರ ಎಪಿಸೋಡ್ ಶೂಟ್ ಮಾಡಿಕೊಂಡುದ್ದು, ತರಾತುರಿಯಲ್ಲಿ ಎಡಿಟಿಂಗ್ ಕೆಲಸ ನಡೆಯುತ್ತಿದೆ ಎಂದು ತಿಳಿದು ಬಂದಿದೆ..
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
POPULAR STORIES :
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!
ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!