No menu items!
18.7 C
Munich
Sunday, July 26, 2026

ಅಧಿವೇಶನ ಜಾಗದಲ್ಲಿ ಮಾಟ-ಮಂತ್ರ !

Must read

ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಗಣ್ಯರು ಸಂಚರಿಸುವ ರಸ್ತೆ ಪಕ್ಕದಲ್ಲಿಯೇ ಮಾಟ ಮಂತ್ರಕ್ಕೆ ಬಳಸುವ ಪದಾರ್ಥಗಳನ್ನು ಇಡಲಾಗಿದೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿಯೇ ಮಾಟಮಂತ್ರ ಪ್ರಯೋಗ ಮಾಡಲಾಗಿದೆ.

ದುರುಳರು ನಿಂಬೆ ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು ಇಟ್ಟು ಹೋಗಿದ್ದಾರೆ.

- Advertisement -spot_img

More articles

- Advertisement -spot_img

Latest article