No menu items!
3.7 C
Munich
Wednesday, May 13, 2026

ದೇಶದಲ್ಲಿ ಬೆಂಕಿ, ಪಾಕಿಸ್ತಾನದಲ್ಲಿ ಸಂಭ್ರಮವೋ ಸಂಭ್ರಮ!

Must read

ದೇಶದಾದ್ಯಂತ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೆಹಲಿಯ ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ನಡೆಯುವ ವೇಳೆಯಲ್ಲಿ ಪ್ರತಿಭಟನಾನಿರತ ರೈತರು ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಪ್ರತ್ಯೇಕ ರಾಷ್ಟ್ರಧಜವನ್ನು ಹಾರಿಸಿದರು.

 

 

ಇಷ್ಟು ಸಾಕಿತ್ತು ನೋಡಿ ಪಕ್ಕದ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ಮನೆ ಮಾಡಲು. ಹೌದು ಇಲ್ಲಿ ಪ್ರತ್ಯೇಕ ರಾಷ್ಟ್ರ ಧ್ವಜ ಹಾರಾಡಿದ ಕೊಡಲೇ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ಮನೆಮಾಡಿದೆ.

 

ಸದಾ ಭಾರತದ ಅವನತಿಯ ಕನಸನ್ನು ಕಾಣುತ್ತಿರುವ ಪಾಕಿಸ್ತಾನದ ಕೆಲವೊಂದಷ್ಟು ನೀಚ ಮನಸಿನ ಜನರು ಭಾರತದಲ್ಲಿ ನಡೆದ ಈ ಘಟನೆಯನ್ನು ಕಂಡು ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article