No menu items!
7.8 C
Munich
Thursday, April 30, 2026

ಯಡಿಯೂರಪ್ಪ ಅವರ ಆಪ್ತರನ್ನು ಬಿಜೆಪಿ ಕಚೇರಿ ಇಂದ ಹೊರ ಹಾಕಿದ್ರಾ ನಳಿನ್ ಕುಮಾರ್ !?

Must read

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಡುವೆ ಬಿನ್ನಾಬಿಪ್ರಾಯಾ ಇದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು . ಅದು‌ ನಿಜಾ ಎಂಬ ರೀತಿಯಲ್ಲಿ ಇದೀಗ ಬಿಜೆಪಿ ಕಚೇರಿಯಿಂದ ಯಡಿಯೂರಪ್ಪನವರ ಮತ್ತೊಬ್ಬ ಆಪ್ತನಿಗೆ ಕೊಕ್ ನೀಡಲಾಗಿದೆ.

 

ಮಾಧ್ಯಮ ಸಂಚಾಲಕರಾಗಿದ್ದ ಶಾಂತರಾಮ್ ಅವರಿಗೆ ಈಗ ಕೊಕ್ ನೀಡಲಾಗಿದ್ದು, ಇವರು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದರು. ಯಡಿಯೂರಪ್ಪ ಅವರಿಗೆ ಆಪ್ತರು ಎಂದು ಹೇಳಲಾಗುತ್ತಿದೆ . ಇದರಿಂದಾಗಿ ಮತ್ತೊಮ್ಮೆ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ನಡುವೆ ಸಂಘರ್ಷ ಆರಂಭವಾಯಿತಾ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article