ಇಂತಹ ಬಿಸ್ನೆಸ್ ಐಡಿಯಾ ನಿಮಗೆ ಹೊಳೆಯೋಕೆ ಚಾನ್ಸೇ ಇಲ್ಲ..!

Date:

ಇಲ್ಲೊಂದು ಮಹಿಳೆ ನೋಡಿ. ಇವರು ಬುದ್ಧಿವಂತರೋ ಅಥವಾ ಮೋಸ ಮಾಡ್ತಿದ್ದಾರೋ ಗೊತ್ತಾಗ್ತಿಲ್ಲ..! ಅವರು ಮಾಡ್ತಿರೋ ಕೆಲಸ ಹಾಗಿದೆ… ಮುಂಬೈನಲ್ಲಿರೋ ಈ ಮಹಿಳೆ ಒಂದು ಡಿಫರೆಂಟ್ ಬಿಸ್ನೆಸ್ ಮಾಡ್ತಿದ್ದಾರೆ.. ಅದು ಬಿಸ್ನೆಸ್ ಜೊತೆಗೆ ಜನರಿಗೆ ಪುಣ್ಯ ಕೊಡೋ ಕೆಲಸ..!! ಅಂತದ್ದೇನು ಅಂದ್ರಾ..? ತನ್ನದೇ ಹಸುವಿಗೆ ಜನರ ಕೈಲಿ ದುಡ್ಡು ಇಸ್ಕೊಂಡು ಅವುಗಳಿಗೆ ಹುಲ್ಲು ತಿನ್ನಿಸೋದು..! ಹೌದೂರಿ, ಈ ಮಹಿಳೆ ಮನೆಯಿಂದ ನಾಲ್ಕು ಹಸು ಹೊಡ್ಕೊಂಡು ಒಂದು ರಸ್ತೆಗೆ ಬರ್ತಾರೆ. ಹಸು ಅಲ್ಲೇ ಪಕ್ಕದಲ್ಲಿ ಕಟ್ಟಿಹಾಕ್ತಾರೆ, ಆ ಮಹಿಳೆ ಎದುರಲ್ಲಿ ಒಂದು ಹುಲ್ಲು ರಾಶಿ. ಅದು ಮಾರಾಟಕ್ಕೆ.. ಮಹಿಳೆಯ ಬಳಿ ಹುಲ್ಲನ್ನು ದುಡ್ಡು ಕೊಟ್ಟು ತಗೊಂಡು ಆ ಮಹಿಳೆಯ ದನಗಳಿಗೆ ಹುಲ್ಲು ತಿನ್ನಿಸಿ ಕೈ ಮುಗಿದು ಹೋಗ್ತಾರೆ.. ಜನರ ಪಾಲಿಗೆ ಇದು ಪುಣ್ಯದ ಕೆಲಸ, ಮಹಿಳೆಯ ಪಾಲಿಗೆ ಜಾಣತನದ ವ್ಯಾಪಾರ.. ಹಸು ಅವರದೇ, ಹುಲ್ಲು ಅವರದೇ, ದುಡ್ಡು ಅವರಿಗೆ, ಹಸುವಿನ ಹಾಲು ಅವರಿಗೇ..! ಎಂಥಾ ತಲೆ ಅಲ್ವಾ..? ಮುಂಬೈನಂತಹ ಮಹಾನಗರಿಯಲ್ಲಿ ಇದಕ್ಕಿಂತ ಬೆಸ್ಟ್ ತಲೆ ಯಾರಿಗಿದ್ದೀತು..? ಯಾವ ಎಂಬಿಎ ಮಾಡಿದವರಿಗೂ ಈ ಐಡಿಯಾ ಹೊಳೆಯೋದಿಲ್ಲ..! ಟೋಟಲಿ ಇದೊಂತರಾ ನಿಂಗೂ ಲಾಭ ನಂಗೂ ಲಾಭ ಕಾನ್ಸೆಪ್ಟ್..! ನಿಂಗೆ ಪುಣ್ಯ, ನಂಗೆ ದುಡ್ಡು..! ಭಲೇ ಮೇಡಂ ನಿಮ್ಮ ಐಡಿಯಾ..! ನೀವೂ ನೋಡಿ ಈ ಮಹಿಳೆಯ ಐಡಿಯಾನ…!

Video : 

POPULAR  STORIES :

ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...