ಪಂಚೆ ಹಾಕುವುದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ !

Date:

ಬೆಂಗಳೂರು: ಆಂಧ್ರದಲ್ಲಿ, ತಮಿಳುನಾಡಿನಲ್ಲಿ ದಕ್ಷಿಣ ಭಾರತದಲ್ಲಿ ಪಂಚೆ ಹಾಕ್ತಾರೆ. ಪಂಚೆ ಉಡೋದನ್ನು ಗೌರವಿಸಬೇಕು. ನಮ್ಮೂರಲ್ಲೇ ಇದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಜಿ ಟಿ ಮಾಲ್ಗೆ ರೈತರನ್ನು ಬಿಡದ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದನ್ನು ಕಲೋನಿಯಲ್ ಮೈಂಡ್ಸೆಟ್ ಅಂತಾರೆ.
ನಾವು ಇಲ್ಲಿ ಏನೆ ಉಡುಪು ಹಾಕಿದ್ರು ಗೌರವಿಸಬೇಕು. ಕರ್ನಾಟಕದಲ್ಲಿ ಪಂಚೆ ಹಾಕುವುದು ನಮ್ಮ ಉಡುಪು. ಆಂಧ್ರದಲ್ಲಿ, ತಮಿಳುನಾಡಿನಲ್ಲಿ ದಕ್ಷಿಣ ಭಾರತದಲ್ಲಿ ಪಂಚೆ ಹಾಕ್ತಾರೆ. ಪಂಚೆ ಉಡೋದನ್ನು ಗೌರವಿಸಬೇಕು. ನಮ್ಮೂರಲ್ಲೇ ಇದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ. ಬೆಂಗಳೂರಿನ ಕೆಲವು ಕ್ಲಬ್ಗಳಲ್ಲಿ ಇಂತ ಘಟನೆಗಳು ನಡೆದಿವೆ ಎಂದರು.

Share post:

Subscribe

spot_imgspot_img

Popular

More like this
Related

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ ಅಂತ್ಯಕ್ರಿಯೆ 

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ...

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...