No menu items!
16.9 C
Munich
Monday, June 15, 2026

ಕೂಡಿಟ್ಟ ಹಣವನ್ನು ನೆರೆ ಪರಿಹಾರಕ್ಕೆ ನೀಡಿದ ಬಾಲಕಿಗೆ ‘ಹೀರೋ’ ಕೊಟ್ಟ ಗಿಫ್ಟ್ ಏನ್ ಗೊತ್ತಾ?

Must read

ಕೇರಳ ಜಲಪ್ರಳಯದಿಂದ ನಲುಗಿದೆ. ಕೇರಳದ ನೆರವಿಗೆ ದೇಶದ ಬೇರೆ ಬೇರೆ ರಾಜ್ಯಗಳ ಜನ ಸಹ ನಿಂತಿದ್ದಾರೆ.
ಅದೇರೀತಿ ತಮಿಳುನಾಡಿನ ವಿಲುಪ್ಪುರಂ ಬಾಲಕಿ ಅನುಪ್ರಿಯ ಸಹ ಸ್ಪಂದಿಸಿದ್ದಾಳೆ. ಈಕೆ ತಾನು ಹೊಸ ಸೈಕಲ್ ಕೊಳ್ಳಬೇಕೆಂದು 4ವರ್ಷದಿಂದ ಕೂಡಿಟ್ಟಿದ್ದ 9000ರೂಗಳನ್ನು ಕೇರಳ ನೆರೆ ಪರಿಹಾರಕ್ಕೆ ನೀಡಿದ್ದಾಳೆ.

ಈ ಬಗ್ಗೆ ಇತಿರಾಜನ್ ಶ್ರೀನಿವಾಸನ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಬಾಲಕಿಯ ಬಗ್ಗೆ ಹೀರೋ ಸೈಕಲ್ ಕಂಪನಿಯವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವಳಿಗೆ ಹೊಸ ಸೈಕಲ್ ಅನ್ನು ಉಡುಗೊರೆ ರೂಪದಲ್ಲಿ ನೀಡುವ ಮೂಲಕ ಅವಳ ಕೆಲಸವನ್ನು ಪ್ರಶಂಸಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article