ಬಿಜೆಪಿ ರಾಜ್ಯ ನಾಯಕರಿಗೆ ಹೈಕಮಾಂಡ್ ನೀಡಿರುವ ಆದೇಶ ಏನ್ ಗೊತ್ತಾ…?

0
100

ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ರಾಜ್ಯ ನಾಯಕರಿಗೆ ಹೈಕಮಾಂಡ್ ಕಟ್ಟು ನಿಟ್ಟಿನ ಆದೇಶ ರವಾನೆ ಮಾಡಿದೆ.
ಮೈತ್ರಿ ಕುರಿತು ಯಾರೂ ಕೂಡ ಮಾತಾಡಬಾರದು , ಆ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ ಹಾಗೂ ಬಹಿರಂಗವಾಗಿ ಎಲ್ಲೂ ಕೂಡ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಮಾಸ್ಟರ್ ಪ್ಲಾನ್ ಗೆ ಡ್ಯಾಮೇಜ್ ಮಾಡ್ಬೇಡಿ ಎಂದು ಹೈಕಮಾಂಡ್ ತಿಳಿಸಿದೆ ಎಂದು ಖಾಸಗಿ ವಾಹಿನಿಯೊಂದ ವರದಿ‌ ಮಾಡಿದೆ.


ಒಂದು ವೇಳೆ ಅನಿವಾರ್ಯತೆ ಉಂಟಾದ್ರೆ ಜೆಡಿಎಸ್ ಜೊತೆ ಮೈತ್ರಿ. ಡಿಸಿಎಂ ಬಗ್ಗೆಯೂ ಚರ್ಚಿಸಬಾರದು ಎಂದು ತಿಳಿಸಿದೆ ಎಂದು ವರದಿ ಆಗಿದೆ.

LEAVE A REPLY

Please enter your comment!
Please enter your name here