ಮಾಜಿ ಸಚಿವರು ತರಿಸಿದ ಗಂಗಾಜಲಕ್ಕೆ ಮುಗಿಬಿದ್ದ ಜನ…!

0
132

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು‌ ಹರಿದ್ವಾರದಿಂದ ಮೂರು ಟ್ಯಾಂಕರ್ ಗಳಲ್ಲಿ ಗಂಗಾಜಲವನ್ನು ತರಿಸಿ, ಎಲ್ಲಾ ದೇವಾಲಯಗಳಿಗೆ ಹಂಚಿದ್ದಾರೆ.


ಶಿವರಾತ್ರಿ ಪ್ರಯುಕ್ತ ವಿತರಿಸಲಾಗುತ್ತಿರುವ ಗಂಗಾಜಲವನ್ನು ಪಡೆಯಲು ಬೆಂಗಳೂರಿನ ರಾಮೇಶ್ವರ‌ ದೇವಸ್ಥಾನದ ಎದುರು ನೂಕು ನುಗ್ಗಲು ಉಂಟಾಗಿದೆ.

 

LEAVE A REPLY

Please enter your comment!
Please enter your name here