No menu items!
19.2 C
Munich
Friday, May 22, 2026

ಮಾಜಿ ಸಚಿವರು ತರಿಸಿದ ಗಂಗಾಜಲಕ್ಕೆ ಮುಗಿಬಿದ್ದ ಜನ…!

Must read

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು‌ ಹರಿದ್ವಾರದಿಂದ ಮೂರು ಟ್ಯಾಂಕರ್ ಗಳಲ್ಲಿ ಗಂಗಾಜಲವನ್ನು ತರಿಸಿ, ಎಲ್ಲಾ ದೇವಾಲಯಗಳಿಗೆ ಹಂಚಿದ್ದಾರೆ.


ಶಿವರಾತ್ರಿ ಪ್ರಯುಕ್ತ ವಿತರಿಸಲಾಗುತ್ತಿರುವ ಗಂಗಾಜಲವನ್ನು ಪಡೆಯಲು ಬೆಂಗಳೂರಿನ ರಾಮೇಶ್ವರ‌ ದೇವಸ್ಥಾನದ ಎದುರು ನೂಕು ನುಗ್ಗಲು ಉಂಟಾಗಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article