ಕೂಲಿ ಮಾಡುವವರನ್ನು ಅತ್ಯಂತ ಕೀಳಾಗಿ ನೋಡೋ ಅಧಿಕಾರಿಗಳು, ಉಳಳವರು ಇಂದಿಗೂ ಇದ್ದಾರೆ..! ಆ ಕೂಲಿಗಳು ಇಲ್ದೆ ಹೋದ್ರೆ ಯಾವ ಕೆಲಸವೂ ಆಗಲ್ಲ ಅನ್ನೋದು ಅಧಿಕಾರಿ, ಶ್ರೀಮಂತ ಅವಿವೇಕಿಗಳಿಗಿಲ್ಲ..!
ಇಲ್ಲಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಾರ್ಖನೆಯ ಕಾರ್ಮಿಕರ ಕರುಣಾ ಜನಕ ಕಥೆಯಿದೆ..!
ಇಲ್ಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲ..! ಇಲ್ಲೊಂದು ವಿಡಿಯೋ ಇದೆ.
ಮೊನ್ನೆ ಶನಿವಾರ ಕೆಲವು ಕಾರ್ಮಿಕರು ಸುಸ್ತಾಗಿ ಮಲಗಿದ್ದಕ್ಕೇ ಅಧಿಕಾರಿಯೊಬ್ಬ ಆ ಕಾರ್ಮಿಕರಿಗೆ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಹೊಡೆದಿದ್ದಲ್ಲದೆ..!ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ..!
ಈ ವಿಡಿಯೋ ನೋಡಿ ..ಅಧಿಕಾರಿಯನ್ನು ತರಾಟಗೆ ತೆಗೆದುಕೊಳ್ಳಿ. ಅವನಿಗೆ ಶಿಕ್ಷೆ ಆಗಲಿ
Video :
https://youtu.be/jLjqKun98C0
POPULAR STORIES :
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?