No menu items!
11.7 C
Munich
Friday, May 1, 2026

‘ಕಾಲ’ ಕ್ಕೆ ವಿಶಾಲ್ ಬೆಂಬಲ

Must read

ಕಾವೇರಿ ವಿಚಾರದಲ್ಲಿ ನಟ ರಜನಿಕಾಂತ್ ಕರ್ನಾಟಕದ ವಿರುದ್ಧ ನೀಡಿದ ಹೇಳಿಕೆ ಪರಿಣಾಮ ಅವರ ಅಭಿನಯದ ‘ಕಾಲ’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಈ ವಿರೋಧಕ್ಕೆ ಅತ್ತ ತಮಿಳು ಸಿನಿ‌ಕಲಾವಿದರು ಪ್ರತಿ ವಿರೋಧ ತೋರುತ್ತಿದ್ದಾರೆ.
ಈಗ ನಟ ವಿಶಾಲ್ ರಜನಿಕಾಂತ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.


‘ಕಾವೇರಿ ವಿಚಾರದಲ್ಲಿ ನಟ ರಜನಿಕಾಂತ್ ಜವಾಬ್ದಾರಿಯುತ ಮಾತುಗಳನ್ನಾಡಿದ್ದಾರೆ. ಅವರು ಮುಕ್ತವಾಗಿ ಮಾತಾಡಿದ್ದು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಅದಕ್ಕೆ ವಿರೋಧವಾಗಿ ಕಾಲ ಬಿಡುಗಡೆಯನ್ನು ನಿಲ್ಲಿಸುವುದು ಸರಿಯಲ್ಲ. ನಾವೆಲ್ಲಾ ಭಾರತೀಯರು ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article