ನಿರುದ್ಯೋಗ..! ನಿಮಗೆ ಗೊತ್ತಾ..? ಇಂಜಿನಿಯರಿಂಗ್ ಮುಗಿಸಿದವರು, ಡಿಗ್ರಿ ಓದಿದವರು ಇವತ್ತು ಕೆಲಸ ಸಿಗದೇ ಭಿಕ್ಷೆ ಬೇಡ್ತಿದ್ದಾರೆ..? ಕರ್ನಾಟಕದಲ್ಲಿ ಶೇಕಡಾ 25ರಷ್ಟು ಭಿಕ್ಷುಕರು ವಿದ್ಯಾವಂತರು..! ಇದಕ್ಕೆ ಕಾರಣ ನಿರುದ್ಯೋಗ ಸಮಸ್ಯೆ..! ಅದೆಷ್ಟೋ ಜನ ಕಷ್ಟಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ರೆ, ಅವರ ಮಕ್ಕಳು ಕೆಲಸ ಹುಡುಕಿ ಹುಡುಕಿ ಸೋತು ನಂತರ ಭಿಕ್ಷಾಟನೆಗೆ ಇಳಿದಿದ್ದಾರೆ..! ಬೆಂಗಳೂರು ಅದೆಷ್ಟೋ ಕಂಪನಿಗಳಿಗೆ ಸ್ವರ್ಗ, ಆದ್ರೆ ನಿರುದ್ಯೋಗಿಗಳ ಪಾಲಿಗೆ ನರಕ..! ಕನ್ನಡಿಗರು ನಿರುದ್ಯೋಗಿಗಳಾಗೋದನ್ನು ತಪ್ಪಿಸೋಕೆ ಸರ್ಕಾರ ಏನು ಮಾಡಬಹುದು..? ನೋಡಿ ಈ ವೀಡಿಯೋ..!
Video :
Read full story : ಕರ್ನಾಟಕದಲ್ಲಿದ್ದಾರೆ 169 ಪದವಿಧರ ಭಿಕ್ಷುಕರು..! ನಿರುದ್ಯೋಗವೇ ಶಿಕ್ಷಿತರ ಭಿಕ್ಷಾಟನೆಗೆ ಕಾರಣ..?!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!
ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
buy lipitor 80mg for sale atorvastatin 20mg uk lipitor 80mg for sale