ಜೆಡಿಎಸ್ ನ ಪಂಚರತ್ನ ಪ್ರಾರಂಭ

0
128

ಇಂದಿನಿಂದ ಜೆಡಿಎಸ್ನ ಪಂಚರತ್ನ ರಥಯಾತ್ರೆ ಪುನರ್ ಆರಂಭ ಮಾಡಲಾಗಿದೆ . ಚಾಮುಂಡಿಬೆಟ್ಟಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು . ಇನ್ನೂ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುತ್ತಿದ್ದು, ಹೆಚ್.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿಯ ಪರಮ ಭಕ್ತರಾಗಿರುವ ಕಾರಣ
ದೇಗುಲದಲ್ಲಿ ಚುನಾವಣೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಮಾಡಿದರು . ಪಂಚರತ್ನ ಯಾತ್ರೆ ಯಶಸ್ವಿಗೆ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು .HDKಗೆ ಜಿಟಿಡಿ, ಬಂಡೆಪ್ಪ ಕಾಶಂಪುರ್, ಸಿ.ಎಸ್.ಪುಟ್ಟರಾಜು ಸಾಥ್ ನೀಡಿದ್ದು , ಚಾಮುಂಡಿಬೆಟ್ಟದಿಂದ ನೇರ ಕುಮಾರಸ್ವಾಮಿ ಮುಳಬಾಗಿಲಿಗೆ ತೆರಳದರು .
ಪಂಚರತ್ನ ಯಾತ್ರೆ ಚಾಲನೆ ವೇಳೆ ಹೆಚ್.ಡಿ.ದೇವೇಗೌಡ ಉಪಸ್ಥಿತಿ .ಬೃಹತ್‌ ಸಮಾವೇಶದಲ್ಲಿ HDK, C.M.ಇಬ್ರಾಹಿಂ ಸೇರಿ ಹಲವರು ಭಾಗಿ ಆಗಲಿದ್ದು , ಜೆಡಿಎಸ್ ಸಮಾವೇಶದಲ್ಲಿ 90 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತೆ .

LEAVE A REPLY

Please enter your comment!
Please enter your name here