No menu items!
13.9 C
Munich
Wednesday, April 29, 2026

ಅನೂಪ್ ಭಂಡಾರಿ ದಕ್ಷಿಣ ಭಾರತದ ಶ್ರೇಷ್ಟ ನಿರ್ದೇಶಕ..

Must read

ಸಿ.ಎನ್.ಎನ್.-ಐಬಿಎನ7 ಮೂವೀ ಆವಾರ್ಡ್ಸ್ ನಲ್ಲಿ ಶೇಕಡಾ 78% ಮತ ಪಡೆದು ಪ್ರಶಸ್ತಿ ಮುಡಿಗೇರಿಸಿದ ರಂಗಿತರಂಗ ನಿರ್ದೇಶಕ.

03-1435899145-rangitaranga-audience-review-live
ಪ್ರತಿಷ್ಠಿತ ಐ ಬಿ ಎನ್ ಸುದ್ದಿ ವಾಹಿನಿ ನಡೆಸುವ ಐ ಬಿ ಎನ್ ಲೈವ್ ಮೂವಿ ಸೌಥ್ ಇಂಡಿಯಾ ಅವಾರ್ಡ್ ನ್ನು ಕನ್ನಡಿಗ ಅನುಪ್ ಭಂಡಾರಿ ಮುಡಿಗೇರಿಸಿಕೊಂಡಿದ್ದಾರೆ. ರಂಗಿತರಂಗ ಚಿತ್ರ ನಿರ್ದೇಶಿಸಿ ಭಾರಿ ಯಶಸ್ಸನ್ನು ಕಂಡ ಅನುಪ್ ಭಂಡಾರಿ ಸೌಥ್ ಇಂಡಿಯನ್ ಬೆಸ್ಟ್ ಡೈರೆಕ್ಟರ್ ಆಗಿ ಹೊರ ಹೊಮ್ಮಿದ್ದಾರೆ, ಐ ಬಿ ಎನ್ ಲೈವ್ ಓಟಿಂಗ್ನಲ್ಲಿ ಸೌಥ್ ಇಂಡಿಯಾದ ಘಟಾನುಘಟಿ ನಿರ್ದೇಶಕರಾದ ಮಣಿರತಂ, ರಾಜಮೌಳಿ, ಕೊರಟಾಲ ಶಿವ, ಗೌತಮ್ ವಾಸುದೇವ್ ಮೆನನ್ ಎಲ್ಲರನ್ನು ಹಿಂದಿಕ್ಕೊ ಮೂಲಕ ಶೇಕಡಾ 78% ಮತ ಪಡೆದು ಪ್ರಶಸ್ತಿ ಮುಡಿಗೇರಿಸಿದ ರಂಗಿತರಂಗ ನಿರ್ದೇಶಕ ಕನ್ನಡಿಗರ ಕುಶಿಯನ್ನು ಹಿಮ್ಮಡಿಗೊಳಿಸಿದ್ದಾರೆ.

poll-final-750x253

 

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!

ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

5 ದಿನದ ಮಗು ಪ್ಯಾನ್ ಕಾರ್ಡ್ ಹೋಲ್ಡರ್ ಅಂತೆ..! ಪ್ಯಾನ್ ಕಾರ್ಡ್ ಬೇಬಿ..!.

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article