ಸಿನಿಮಾ ರಿಲೀಸ್ ಆಗ್ತಿದ್ದಂತೆ ಮುಖ್ಯವಾಗಿ ಚಿತ್ರತಂಡಕ್ಕೆ ಕಾಡುವ ದೊಡ್ಡ ಸಮಸ್ಯ ಅಂದ್ರೆ ಅದು ಪೈರಸಿ ಭೂತ . ಹೌದು ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡ್ತಿದೆ .
ಈ ಮಧ್ಯ ಮುಳಬಾಗಿಲು ತಾಲೂಕು ಮೊರಾರ್ಜಿ ಸ್ಕೂಲ್ ನಲ್ಲಿ ವಿಕ್ರಾಂತ್ ರೋಣ ಸಿನೆಮಾ ಪೈರಸಿ ಮಾಡಿ ಪ್ರದರ್ಶನ ಮಾಡಿದ್ದಾರೆ .
ಅಲ್ಲಿನ ವಾರ್ಡನ್ ಈ ಸಿನಿಮಾವನ್ನ ನೋಡಲು ವಿಡಿಯೋ ಹಾಕಿದ್ದು ಎನ್ನುವ ಮಾತು ಕೇಳಿ ಬಂದಿದೆ . ಇನ್ನೂ ಈ ಬಗ್ಗೆ ನಿರ್ಮಾಪಕ ಜಾಕ್ ಮಂಜು ದೂರು ದಾಖಲಿಸಿದ್ದಾರೆ .