No menu items!
8.9 C
Munich
Thursday, May 7, 2026

ಆರೋಗ್ಯ ದ ಸಮಸ್ಯೆ ಇಂದ ಆಸ್ಪತ್ರೆ ಗೆ ತೆರಳಿದ್ದ ಕುಮಾರಸ್ವಾಮಿ ಅವರಿಗೆ ವೈದ್ಯರು ಹೇಳಿದ್ದೇನು ಗೊತ್ತಾ ?

Must read

ಉಪಚುನಾವಣೆ ಇದ್ದ ಕಾರಣ ಬಿರುಸಿನಿಂದ ಪ್ರಚಾರ ಮಾಡಿದ ಕುಮಾರಸ್ವಾಮಿ ಅವರು ಇಂದಿ ಆರೋಗ್ಯ ದ ಸಮಸ್ಯೆ ಇಂದ ಆಸ್ಪತ್ರೆ ಗೆ ತೆರಳಿದ್ರು ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿಂದು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡ ಕುಮಾರಸ್ವಾಮಿ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಎಲ್ಲಾ ಕಡೆ‌ ಕುಮಾರಸ್ವಾಮಿ ಅವರು ಬೇಟಿ ನೀಡಿ ಪ್ರಚಾರ ಮಾಡಿ ಬಂದ್ದರು ವಿಶ್ರಾಂತಿ ಇಲ್ಲದ ಕಾರಣ ಈ ರೀತಿ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೆನು ನಾಳೆಯೇ ಉಪಚುನಾವಣೆ ಇರುವುದರಿಂದ ಎಲ್ಲರ ಗಮನ ಅದರಮೇಲಿದೆ ಕುಮಾರಸ್ವಾಮಿ ಅವರ ಆರೋಗ್ಯ ವಿಶ್ರಾಂತಿ ಪಡೆದರೆ ಸರಿಹೊಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article