No menu items!
9.6 C
Munich
Tuesday, April 21, 2026

ದೋಸ್ತಿ ಸರಕಾರ ಉಳಿಸಿಲು ಮಾಸ್ಟರ್‌ ಪ್ಲಾನ್‌ : ಸಿದ್ದರಾಮಯ್ಯಗೆ ಸಿಎಂ, ಹೆಚ್‌.ಡಿ ರೇವಣ್ಣರಿಗೆ ಡಿಸಿಎಂ ಪಟ್ಟ!

Must read

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಮಾಡುವುದಕ್ಕೆ ಒಪ್ಪಿಗೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಹೆಚ್‌.ಡಿ ರೇವಣ್ಣರಿಗೆ ಡಿಸಿಎಂ ಪಟ್ಟವನ್ನು ನೀಡುವುದಕ್ಕೆ ನಿರ್ಧಾರ ಮಾಡಲಾಗುವುದು ಎನ್ನಲಾಗಿದೆ.

ಇನ್ನು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ಪೈಕಿ ಬಹುತೇಕ ಮಂದಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಒಂದು ವೇಳೆ ಸಿದ್ದರಾಮಯ್ಯರನ್ನು ಸಿಎಂ ಮಾಡಿದರೆ ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದಲ್ಲದೇ ಈ ಹಿಂದೆ ಕೂಡ ಈ ಹಿಂದೆ ಈ ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರು ಸಿಎಂ ಆಗ ಬೇಕು, ಆಗ ಎಲ್ಲವೂ ಸರಿ ಹೋಗಲಿದೆ ಅಂತ ಬಹಿರಂಗವಾಗಿ ಹೇಳಿಕೊಂಡಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article