No menu items!
9.2 C
Munich
Friday, May 1, 2026

ಧಾರಾಕಾರ ಮಳೆಗೆ ಈರುಳ್ಳಿ ಬೆಳೆ ನಾಶ ! ರೈತರು ಕಂಗಾಲು , ಪರಿಹಾರಕ್ಕೆ ಮನವಿ .

Must read

ಮರಗಂಟನಾಳ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸರ್ಕಾರ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ರೈತರು  ಮನವಿ ನೀಡಿದರು.
ಬರಗಾಲಕ್ಕೆ ತುತ್ತಾಗಿ ಬೆಳೆ ಕೈಗೆಟುಕದೆ ರೈತರು ಕಂಗಾಲಾಗಿದ್ದರು.

ಈ ವರ್ಷ ಬೆಳೆ ಕೈಗೆಟುಕಲಿದೆ ಆಶಾಭಾವನೆ ಹೊಂದಿದ ರೈತರಿಗೆ ಧಾರಾಕಾರ ಸುರಿದ ಮಳೆಗೆ ಬೆಳೆ ನಾಶಗೊಂಡು ನಿರಾಶೆ ಉಂಟು ಮಾಡಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article