No menu items!
8 C
Munich
Saturday, May 2, 2026

ಮಂಗಳೂರಿನಲ್ಲಿ ಆಗುವುತ್ತಿರುವ ಪ್ರತಿಭಟನೆಯಿಂದ ಕೆ ಎಸ್ ಆರ್ ಟಿ ಸಿ ಗೆ ಭಾರಿ ನಷ್ಟ !?

Must read

ಕರ್ನಾಟಕದಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ಭಾರಿ ಪ್ರತಿಭಟನೆಗಳು ಆಗುತ್ತಿವೆ  ಅದರಲ್ಲೂ ಮಂಗಳೂರಿನಲ್ಲಿ ಹೆಚ್ಚಿನ ಪ್ರತಿಭಟನೆಗಳು, ಹಿಂಸಾಚಾರ ನಡೆದ ಬೆನ್ನಲ್ಲಿ ಕರ್ಫ್ಯೂ ಜಾರಿ‌ ಮಾಡಲಾಗಿದೆ. ಇನ್ನು ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಹೀಗಾಗಿ ಶುಕ್ರವಾರ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಕೆ.ಎಸ್.ಆರ್.ಟಿ.ಸಿ.ಗೆ ಸುಮಾರು 75 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗು ಅಲ್ಲಿ ನೆಡೆದ ಗೋಲಿಭಾರ್ ಗೆ ಭಾರಿ ವಿರೋಧ ಕೂಡ ಕೇಳಿಬರುತ್ತಿದೆ ಮುಖ್ಯಮಂತ್ರಿಗಳು ಕೂಡ ನಾವು ಆದೇಶ ನೀಡಿಲ್ಲ ಎಂದು ಹೇಳಿಕೆ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article