No menu items!
12.1 C
Munich
Wednesday, May 20, 2026

ಮಂಡ್ಯದಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿ ಅಲ್ಲೇ ವಾಸವಾಗಿರುತ್ತಾನೆ ಎಂದು ಅಭಿಗೆ ಟಾಂಗ್ ಕೊಟ್ಟ ನಿಖಿಲ್ !?

Must read

ಚುನಾವಣೆ ಮುಗಿದ ನಂತ್ರ ಮಂಡ್ಯ ಬಿಟ್ಟು ಸಿಂಗಪೂರ್ ಗೆ ತೆರಳುತ್ತಾರೆ ಎಂಬ ಗಾಸಿಬ್ ಗೆ ಉತ್ತರಿಸಿದ್ದ ಅಭಿ, ಮತದಾನದ ನಂತ್ರ, ಮಂಡ್ಯದಲ್ಲೇ ಇರುತ್ತೇನೆ. ಮಂಡ್ಯದ ಮಹಾವೀರ ಸರ್ಕಲ್ ನಲ್ಲಿ ಟೀ ಕುಡಿದು ತೋರಿಸ್ತೀನಿ ಎಂದು ಸವಾಲ್ ಹಾಕಿದ್ದರು. ಈ ಸವಾಲಿನಂತೇ ನಡೆದುಕೊಂಡಿದ್ದ ಅಭಿಗೆ, ಇದೀಗ ನಿಖೀಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯ ಬಿಟ್ಟು ಹೋಗ್ತಾರೆ ಅಂತ ಹೇಳಿದ್ದಕ್ಕೆ ಸವಾಲ್ ಹಾಕಿ, ಮಹಾವೀರ ಸರ್ಕಲ್ ಗೆ ತೆರಳಿ ಟೀ ಕುಡಿದು ತೋರಿಸಿದ್ದಾರೆ. ನಾನೂ ಚುನಾವಣೆ ಬಳಿಕ ಮಂಡ್ಯ ಬಿಟ್ಟು ಹೋಗ್ತಾರೆ ಎಂದು ನನ್ನ ವಿರೋಧಿಗಳು ಗಾಳಿ ಸುದ್ದಿ ಹಬ್ಬಿಸಿದ್ದಾರೆ.

ಆದರೇ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ. ಚುನಾವಣೆ ಮುಗಿದ ನಂತರವೂ, ಮಂಡ್ಯದಲ್ಲೇ ಇರುತ್ತೇವೆ. ಇಲ್ಲೇ ಜಮೀನು ಖರೀದಿಸಿ, ಮನೆ ಕಟ್ಟಿಕೊಂಡು ವಾಸಮಾಡುತ್ತೇನೆ ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article