ಮುತ್ತಿನಂಥಾ ಮಾತುಗಳು , ಇದನ್ನು ಓದಿದ್ರೆ ಖಂಡಿತಾ ಇಷ್ಟಪಟ್ಟು ಶೇರ್ ಮಾಡ್ತೀರಾ ..!

0
1222

ಉಪ್ಪಿನಂತೆ ಕಟು ಮಾತುಗಳನ್ನು ಹೇಳುವವನು ನಿಜ ಸ್ನೇಹಿತ. ಸಕ್ಕರೆಯಂತೆ ಸಿಹಿ ಮಾತು ಆಡುವವನು ನಯವಂಚಕ. ಅದಕ್ಕೆ ಉಪ್ಪಿನಲ್ಲಿ ಹುಳು ಬಿದ್ದ ಇತಿಹಾಸವಿಲ್ಲ.‌ ಇತಿಹಾಸದಲ್ಲಿ ಹುಳ ಬೀಳದ ಸಿಹಿ ಇಲ್ಲ.

ಕಾಣದ ದೇವರಿಗೆ ಹಾಲು-ಕರ್ಜೂರಗಳ ನೈವೇದ್ಯ. ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನ…!

ಈ ಜೀವನವೇ ಒಳ್ಳೆಯದಲ್ಲ…ಒಳ್ಳೆಯಾದಗಿದ್ದರೆ ನಾವು ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ಮತ್ತು ಹೋಗುವಾಗ ಎಲ್ಲರನ್ನು ಅಳಿಸಿ ಹೋಗುತ್ತಿರಲಿಲ್ಲ!

ಬಾ ಎಂದರೆ ಸನ್ಮಾರ್ಗದಲ್ಲಿ ಯಾರೂ ಬರುವುದಿಲ್ಲ. ಯಾರು ಕರೆಯದೇ ಇದ್ದರು ಎಲ್ಲರೂ ಕೆಟ್ಟ ಮಾರ್ಗದಲ್ಲಿ ಬರುತ್ತಾರೆ.

ಅದಕ್ಕೇ ಸಾರಾಯಿ ಮಾರುವವನು ಕುಳಿತಲ್ಲಿಗೆ ಎಲ್ಲರೂ ಹೋಗುತ್ತಾರೆ. ಆದರೆ, ಹಾಲು ಮಾರುವವನು ಎಲ್ಲರ ಬೀದಿ ಬೀದಿಗೆ, ಮನೆ ಮನೆಗೆ ಬರುತ್ತಾನೆ. ಹಾಲು ಮಾರುವವನಲ್ಲಿ ಹಾಲಿಗೆ ನೀರು ಬೆರೆಸಿದ್ದೀವ ಎಂದು ಕೇಳ್ತೀವಿ. ಅದೇ ಹಾಲಿಗಿಂತಲೂ ಹೆಚ್ಚು ಬೆಲೆ ಕೊಟ್ಟು ಕೊಂಡ ಮದ್ಯಕ್ಕೆ ನಾವೇ ನೀರು ಹಾಕಿಕೊಂಡು ಕುಡಿಯುತ್ತೇವೆ.

ಮದುವೆ ಸಮಾರಂಭದಲ್ಲಿ ಮದುಮಗ ಹಿಂದೆ ಸಂಭಂದಿಕರು, ಅವರಿವರು ಮುಂದೆ.ಶವ ಯಾತ್ರೆಯಲ್ಲಿ ಹೆಣ ಮುಂದೆ…ಉಳಿದವರು ಹಿಂದೆ…!

ಹೆಣ ಮುಟ್ಟಿದರೆ ಸ್ನಾನ ಮಾಡ್ತೀವಿ. ಮೂಖ ಪ್ರಾಣಿಯನ್ನು ಕೊಂದು ಅದರ ಹೆಣ ತಿಂತೀವಿ…!

ಮುಂಬತ್ತಿ ಹಚ್ಚಿ ಸತ್ತವರ ನೆನೆಯುತ್ತೇವೆ. ಅದೇ ಮುಂಬತ್ತಿ ಆರಿಸಿ ಹುಟ್ಟುಹಬ್ಬ ಆಚರಿಸಿಕೊಳ್ತೀವಿ.

ಯಾವುದು ನಮ್ಮ ಭಾಗ್ಯದಲ್ಲಿರುತ್ತದೋ ಅದು ನಮಗೆ ದೊರೆಯುತ್ತದೆ. ಯಾವುದು ನಮ್ಮ ಭಾಗ್ಯದಲ್ಲಿಲ್ಲವೋ ಅದು ಹೊರಟು ಹೋಗುತ್ತದೆ. ಇದುವೇ ಸತ್ಯ…!

ಊಟದ ಬೆಲೆ ಬಡವನಿಗೆ ಗೊತ್ತು. ಶ್ರಮದ ಬೆಲೆ ರೈತನಿಗೆ ಗೊತ್ತು.

ಹುಟ್ಟಿದಾಗ ಜಾತಕ, ಮಧ್ಯದಲ್ಲಿ ನಾಟಕ. ಸತ್ತಾಗ ಸೂತಕ.‌ಆದರೂ ನಿಲ್ಲಲ್ಲ ಜನರ ಮಾತಿನ ಕೌತುಕ.

ಅನ್ನವೇ ಸಕಲ ಜೀವಿಗಳಿಗೂ ದೇವರೆಂದರು ಬಸವಣ್ಣ. ಇದನ್ನು ತಿಳಿಯದೆ ಮೂಢರಾದರು ಎಷ್ಟೋ ಜನ.

ಬರಿ ಕಣ್ಣಿನಿಂದ ನೋಡಿದ್ರೆ ಎಲ್ಲರಲ್ಲೂ ದ್ವೇಷ ಕಾಣುತ್ತೆ. ಒಂದ್ಸಲ ಹೃದಯದಿಂದ ನೋಡಿ ಇಡಿ ಜಗತ್ತೇ ಸುಂದರವಾಗಿ ಕಾಣುತ್ತೆ.

ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದ್ರೆ ಒಳ್ಳೆಯದಾಗುತ್ತೆ…?

ಮೋಸಮಾಡಿದ ಹುಡುಗಿಗೇ ಕೆಲಸ ಕೊಟ್ಟು, ಮದುವೆಯೂ ಆದವನ ಸ್ಟೋರಿ..?

ಇವರೇ ನೋಡಿ ‘ಗ್ರಾಮ ಸ್ವರಾಜ್ಯ’ ಸಾಕಾರಗೊಳಿಸಿದ ಡಾಕ್ಟರ್..!

ನಿಮಗಿದು ಗೊತ್ತಾ ? ಭಾರತದ ‘ಪ್ರಥಮ’ ಪ್ರಜೆಯ ಬ್ಯಾಂಕ್ ಅಕೌಂಟ್ ಇನ್ನೂ ಇದೆ…! ಅದರಲ್ಲಿರೋ ಹಣ ಎಷ್ಟು ?

ಈ ಊರಲ್ಲಿ ಗಂಡಸರೇ ಇಲ್ವಂತೆ…!

ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!

ಈ 85ರ ಅಜ್ಜಿ ರಿವಾಲ್ವರ್ ದಾದಿ ಎಂದೇ ಪ್ರಸಿದ್ಧಿ …!

76ರ ಸಮರ ವೀರೆ ; ಈಕೆಯ ಸಾಹಸಕ್ಕೆ ತಲೆಬಾಗಲೇ ಬೇಕು..!

ಮದ್ಯ ಸೇವಿಸಲು ಎಡವಟ್ಟು ಆದ್ರೆ ಮುಗಿತು ಕಥೆ..!

ಅಪ್ಪ-ಅಮ್ಮ ಆಗುವಾಗ ಇಂಥಾ ಜಗಳ ಕಾಮನ್ ಯಾಕೆ?

ಅಳುವ ಆ ಬಾಲಕನನ್ನು ಮಾತಾಡಿಸಿದ್ರೆ ಹುಷಾರ್ ..!

ಅವರಿಬ್ಬರು ಪ್ರೀತಿಸ್ತಾ ಇದ್ರು, ಇವಳು ಅವನನ್ನು ಪ್ರೀತಿಸಿ ಮದುವೆಯಾದ್ಲು..! ಮುಂದೇನಾಯ್ತು?

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ.!

ಕಾಳುಮೆಣಸಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಈ ಕ್ರಿಕೆಟಿಗರ ಪತ್ನಿಯರು ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ….!

ಸ್ಯಾಂಡಲ್ ವುಡ್ ಈ ಸ್ಟಾರ್ ನಟಗೆ ಪತ್ನಿಯೇ ಕಿಡ್ನಿ ನೀಡಿದ್ದರು ..!

ನೀವು ಫೇಸ್ ಮಾಸ್ಕ್ ಧರಿಸ್ತಿದ್ದೀರಾ? ಹೇಗೆ ಧರಿಸ ಬೇಕು? ಹೇಗೆ ತೆಗೆಯಬೇಕು..? ಮಾಸ್ಕ್ ಬಳಕೆಗೂ ಕ್ರಮವಿದೆ…!

ನಿಮಗಿದು ಗೊತ್ತೇ? ಸ್ಪರ್ಶ ಸಿನಿಮಾದ ವಾಲ್ ಪೋಸ್ಟರ್ ಅಂಟಿಸಿದ್ದರು ಕಿಚ್ಚ…!

ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!

ನಿಮ್ಮ ರಾಶಿ ಯಾವ್ದು? ನಿಮ್ಗೆ ಎಂಥಾ ಹೆಂಡ್ತಿ ಸಿಗ್ತಾಳೆ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

 

 

LEAVE A REPLY

Please enter your comment!
Please enter your name here