No menu items!
2.7 C
Munich
Friday, May 1, 2026

‘ಸಿದ್ದರಾಮಯ್ಯ’ ಸಿಎಂ ಆಗುವುದಾದರೆ ‘ಬೆಂಬಲ ವಾಪಾಸ್’​ ತಗೊಳ್ತೀವಿ ಎಂದ್ರು ದೇವೇಗೌಡ ಯಾಕೆ ಗೊತ್ತಾ?

Must read

ರಾಜ್ಯ ರಾಜಕೀಯ ಕುರಿತು ಇಂದು ಸಚಿವ ಡಿಕೆ ಶಿವಕುಮಾರ್, ಕೆಲವು ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂದು ವಿಷಯವನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಮುಂದೆ ಪ್ರಸ್ತಾಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಅವರು, ನೋ ವೋ.. ಸಾಧ್ಯವೇ ಇಲ್ಲ… ಸಿದ್ದರಾಮಯ್ಯ ಸಿಎಂ ಆಗೋದಾದರೇ ನಮ್ಮ ಬೆಂಬಲ ಇಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಗೆ ಖಡಕ್ ಆಗೇ ತಿಳಿಸಿದ್ದಾರೆ.

ಇನ್ನೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದಾದರೇ ಜೆಡಿಎಸ್ ಬೆಂಬಲ ನೀಡೋದೇ ಇಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದಾದ್ರೇ, ನಾವು ಬೆಂಬಲ ವಾಪಸ್ ತಗೋತೀವಿ. ಎಲ್ಲಾ ಆಗುತ್ತಿರುವುದು ಸಿದ್ದರಾಮಯ್ಯ ಅವರಿಂದರೇ, ಹೀಗಿದ್ದೂ ನಾವು ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಕೊಡೋಕೆ ಆಗಲ್ಲ. ಅವರ ಶಿಷ್ಯಂದಿರೇ ರಾಜೀನಾಮೆ ಕೊಟ್ಟಿದ್ದಾರೆ ಎಂದು ಗರಂ ಆಗೋ ತಿಳಿಸಿದ್ದಾರಂತೆ.

ಒಟ್ಟಾರೆಯಾಗಿ ಮತ್ತೆ ಸಿಎಂ ಸಿದ್ದರಾಮಯ್ಯ ಸಿಎಂ ಆಗುವುದಾದರೇ ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ನೀಡಿರುವ ಬೆಂಬಲವನ್ನು ವಾಪಾಸ್ ಪಡೆಯುವುದಾಗಿ ದೊಡ್ಡಗೊಡರು ಗುಡುಗಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಿಎಂ ಆಗೋಕೆ ತಮ್ಮ ಬಹುಮತವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article