ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ .. ಕ್ಯಾನ್ಸರ್ ಲಕ್ಷಣವಿರಬಹುದು ..!
ಇದೇನ್ರೀ … ಥೂ ಕರ್ಮ ಮಲ ವಾಸನೆ ಬರ್ದೆ ಇರುತ್ತಾ ? ಅಂತ ಬೈತಿದ್ದೀರಾ ? ನಾವು ತಿಂದ ಆಹಾರ ಜೀರ್ಣವಾಗಿ ಅದರಲ್ಲಿನ ಪೋಷಕಾಂಶಗಳು ದೇಹವನ್ನು ಹೀರಿಕೊಂಡ ಬಳಿಕ ಉಳಿದ ಕಲ್ಮಶಗಳೇ ಮಲದ ರೂಪದಲ್ಲಿ ಹೊರ ಬರುತ್ತವೆ . ಈ ಮಲ ಕೆಟ್ಟ ದುರ್ವಾಸೆ ಬರುವುದು ಸಾಮಾನ್ಯ . ಆದರೆ ಅತಿಯಾದ ವಾಸನೆ ಇದ್ದರೆ ಕ್ಯಾನ್ಸರ್ ಲಕ್ಷಣ ಇರಬಹುದು ಹುಷಾರ್ …!
ಇದು ನಿಮಗೆ ಅಚ್ಚರಿ ಅನಿಸಿದರೂ ಸತ್ಯ ಸಂಗತಿ . ತಮಾಷೆ ವಿಚಾರವಲ್ಲ . ಕ್ಯಾನ್ಸರ್ ಎಂಬ ಮಹಾಮಾರಿ ನಮ್ಮ ದೇಹವನ್ನು ನುಸುಳಿದ ಕೂಡಲೇ ಅನೇಕ ಸೂಚನೆಗಳು ಬರುತ್ತವೆ . ಆ ಸೂಚನೆಗಳಲ್ಲಿ ಮಲದ ದುರ್ವಾಸನೆ ಕೂಡ ಒಂದು . ಆ ಸೂಚನೆಯನ್ನು ನಾವು ಅರ್ಥ ಮಾಡಿಕೊಳ್ಳದೆ ತಾತ್ಸಾರ ಮಾಡಿದರೆ ಬಹಳ ತೊಂದರೆ ಅನಿಭವಿಸಿ , ಚಿಕಿತ್ಸೆಯೂ ಫಲಪ್ರದವಾಗದೆ ನಾವು ಸಾಯಬಹುದು . ಹಾಗಾಗಿ ಮಲ ವಿಸರ್ಜನೆ ವೇಳೆ ಅತಿಯಾದ ದುರ್ವಾಸನೆ ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ , ಚಿಕಿತ್ಸೆ ಪಡೆಯಿರಿ .
ಕರುಳಿನ ಕ್ರಿಯೆ ಸಂದರ್ಭದಲ್ಲಿ ಸ್ಟೀಟರ್ರೋಹಿಯಾ ಅತಿಯಾಗಿ ಇರುವುದೇ ಅದಕ್ಕೆ ಕಾರಣ . ಮಲದಲ್ಲಿ ಅತಿಯಾಗಿ ಕೊಬ್ಬು ಇರುವುದರಿಂದ ದುರ್ವಾಸನೆ ಬರುತ್ತದೆ . ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಮುದ್ದೆ ಮಲ ಬರುವುದು ..! ಯಾಕೆಂದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಜೀರ್ಣಕ್ರಿಯೆಯ ಸಮಸ್ಯೆಯಿಂದ ಬರುವಂತಹದು .
ಇಂಗ್ಲೆಂಡ್ ನ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಸಂಸ್ಥೆಯೊಂದರ ಪ್ರಕಾರ , ಈ ಮಲ ತುಂಬಾ ಎಣ್ಣೆಯುಕ್ತವಾಗಿದ್ದು , ತೇಲಬಹುದು ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಹಳದಿ ಕೂಡ ಆಗಿರುತ್ತದೆ .
ಈ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸದು . ಆದ್ದರಿಂದ ಅದನ್ನು ಪತ್ತೆ ಹಚ್ಚುವುದು ಕಷ್ಟವೇ .ನಿಧಾನಕ್ಕೆ ಲಕ್ಷಣಗಳು ಕಂಡು ಬರುತ್ತವೆ .
ಮಲದಲ್ಲಿ ಕೊಬ್ಬಿನ ಅಂಶ ಹೆಚ್ಚಿದ್ದರೆ ಅದನ್ನು ಕೊಬ್ಬಿನ ಮಲ ಎಂದು ಕರೆಯುತ್ತೇವೆ . ಅದು ಹಳದಿ, ಎಣ್ಣೆಯುಕ್ತ ಹಾಗೂ ದುರ್ವಾಸನೆಯಿಂದ ಕೂಡಿರುತ್ತೆ . ಟಾಯ್ಲೆಟ್ ಫ್ಲಶ್ ಮಾಡಲು ಕೂಡ ಕಷ್ಟವಾಗಬಹುದು .
ಇನ್ನು ಈ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ಲಕ್ಷಣ, ಚಿಹ್ನೆ ಏನನ್ನೂ ಸೂಚಿಸುವುದಿಲ್ಲ . ಅತಿಸಾರದಂತಹ ಹೊಟ್ಟೆ ಸಮಸ್ಯೆ ಇದರ ಲಕ್ಷಣ . ಪದೇ ಪದೇ ಮಲ ವಿಸರ್ಜನೆಗೆ ಹೋಗಬೇಕಾಗುತ್ತದೆ . ಇನ್ನು 74 ವರ್ಷದ ನಂತರ ಈ ಸಮಸ್ಯೆ ಹೆಚ್ಚು .
ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!
ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!
ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?
ಬಂದೇ ಬಿಟ್ಟಿತು ಸ್ಯಾಮ್ಸಂಗ್ 5G ಸ್ಮಾರ್ಟ್ಫೋನ್ ….!
ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!