ನವೆಂಬರ್ ಬಂದ್ರೆ ಕನ್ನಡಿಗರಿಗೆ ಅದೇನೋ ಒಂಥರಾ ಅಭಿಮಾನ ಶುರುವಾಗಿಬಿಡುತ್ತೆ..! ಯಾವತ್ತೂ ಇಲ್ಲದ ಅಭಿಮಾನ ಕಿತ್ಕೊಂಡ್ ಬರುತ್ತೆ..! ಭುವನೇಶ್ವರಿ ತಾಯಿ ಮೈಮೇಲೆ ಬಂದುಬಿಡ್ತಾರೆ..! ಆದ್ರೆ ಇವೆಲ್ಲಾ ಬರೀ ನವೆಂಬರ್ ಬಂದಾಗ ಮಾತ್ರ ಯಾಕೆ..? ನಮ್ಮೊಳಗೆ ಈ ಅಭಿಮಾನ ವರ್ಷಪೂರ್ತಿ ಯಾಕಿರಲ್ಲ..? ಅಷ್ಟಕ್ಕೂ ಕನ್ನಡಿಗರು ನವೆಂಬರ್ ಕನ್ನಡಿಗರಾಗದೇ ಹೇಗಿರಬೇಕು..? ನಿಜವಾಗಿಯೂ ಕನ್ನಡವನ್ನು ಎಲ್ಲಿಂದ ಸರಿಮಾಡಬೇಕು..? ಎಲ್ಲೆಲ್ಲಿ ಕನ್ನಡ ಮಾತಾಡಬೇಕು..? ಶೋಕಿ ಇಂಗ್ಲೀಷ್ ಹೇಗೆ ಕೊನೆಯಾಗಬೇಕು..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಈ ವೀಡಿಯೋ ನೋಡಿ..! ಜೈ ಕನ್ನಡಾಂಬೆ.. ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
Video :
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
POPULAR STORIES :
ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!