ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಆರ್ ಅಶೋಕ್

0
39

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದ್ದು, ಕಂದಾಯ ಸಚಿವ ಆರ್​ ಅಶೋಕ್​ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ಧಾರೆ. ಬೆಳಗ್ಗೆ ಸಿಎಂ ನಿವಾಸದಲ್ಲಿ ಸುದೀರ್ಘ ಮೀಟಿಂಗ್​​​​ ನಡೆಸಿದ್ದು, ಮಧ್ಯಾಹ್ನ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಗಣೇಶೋತ್ಸವಕ್ಕೆ ಅವಕಾಶ ನೀಡಬಹುದಾ, ಅವಕಾಶ ನೀಡಿದ್ರೆ ಎಷ್ಟು ದಿನ ಅವಕಾಶ ಕೊಡ್ಬೇಕು, ಮೈದಾನದ ಯಾವ ಭಾಗದಲ್ಲಿ ಪ್ರತಿಷ್ಠಾಪನೆಗೆ ಅವಕಾಶ.

 

 

. ಉತ್ಸವದ ರೂಪು ರೇಷೆ ಹೇಗಿರಬೇಕು, ಭದ್ರತೆ ಹೇಗಿರಬೇಕು.. ಈ ಎಲ್ಲಾ ವಿಚಾರಗಳ ಬಗ್ಗೆ ಅಶೋಕ್​​​ ಸಮಾಲೋಚನೆ ಮಾಡಲಿದ್ಧಾರೆ. ಸಚಿವ ಅಶೋಕ್​​​​ ಜತೆ ಸಂಸದ ಪಿ.ಸಿ.ಮೋಹನ್​​​ ಜತೆ ಆಗಮಿಸಿದ್ದು, ಪಶ್ಚಿಮ ವಿಭಾಗ DCP ಲಕ್ಷ್ಮಣ್​​ ನಿಂಬರಗಿ ಮತ್ತಿತರರು ಭೇಟಿ ನೀಡಿದ್ಧಾರೆ.

LEAVE A REPLY

Please enter your comment!
Please enter your name here