No menu items!
11.1 C
Munich
Wednesday, April 29, 2026

70 ಕೋಟಿ ಆಸೆಯಿಂದ ಎಸ್ ನಾರಾಯಣ್ ಕಳೆದುಕೊಂಡಿದ್ದು 20ಲಕ್ಷ …!

Must read

ನಿರ್ದೇಶಕ ಎಸ್. ನಾರಾಯಣ್ 70ಕೋಟಿ ರೂಗಾಗಿ 20ಲಕ್ಷ ವಂಚನೆಗೆ‌ ಒಳಗಾಗಿದ್ದಾರೆ.

ಕಡಿಮೆ ಬಡ್ಡಿಗೆ 70 ಕೋಟಿ ಸಾಲ ನೀಡುವುದಾಗಿ ಹೇಳಿದ್ದ ತಮಿಳುನಾಡು ಮೂಲದ ಜ್ಯೋತಿಷಿ ಮಂದಾರ ಮೂರ್ತಿಯಿಂದ ನಾರಾಯಣ್ ಮೋಸ ಹೋಗಿದ್ದಾರೆ.


ಮಂದಾರ ಮೂರ್ತಿ ಸಾಲಕ್ಕಾಗಿ 20ಲಕ್ಷ ರೂ ನಿರ್ವಹಣಾ ಶುಲ್ಕ ಪಡೆದಿದ್ದು, ಇದೀಗ ಸಾಲವನ್ನೂ ನೀಡದೆ ನಿರ್ವಹಣಾ ಶುಲ್ಕವನ್ನು ಸಹ ಕೊಡದೆ ನಾಪತ್ತೆಯಾಗಿದ್ದು, ನಾರಾಯಣ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article