No menu items!
12.3 C
Munich
Thursday, April 30, 2026

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

Must read

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ಜೀವನದಲ್ಲಿ ಸುಖ-ದುಃಖ, ನೋವು-ನಲಿವು ಎಲ್ಲಾ ಮಾಮೂಲಿ. ಸೋಲು-ಗೆಲುವು ಎಲ್ಲವೂ ಕಾಮನ್. ಸಾಂಸಾರಿಕ ಜೀವನ…ಆ ಜೀವನದಲ್ಲಿ ಖುಷಿ, ದುಃಖವೂ ಇದ್ದಿದ್ದೇ.‌ ಮದುವೆಯಾದ ಬಳಿಕ ಡೈವರ್ಸ್ ಆಗಬಾರದು ಎಂದರೂ ಕೆಲವೊಮ್ಮೆ , ಕೆಲವರ ಜೀವನದಲ್ಲಿ ಅದೂ ನಡೆದು ಹೋಗುತ್ತದೆ.

ವಿಚ್ಚೇದನವಾದಾಗ ನೀವು ನೀವಾಗಿ ಬದುಕಲೇ ಬೇಕು. ಆ ನೋವಿನಿಂದ ಹೊರಬರಲೇ ಬೇಕು. ನೀವೇ ಇಷ್ಟ ಪಟ್ಟು ದೂರವಾದರೂ ಕೆಲವು ನೆನಪುಗಳು ನಿಮ್ಮನ್ನು ಕಾಡುತ್ತಾ ಇರುತ್ತವೆ.
ಅದಕ್ಕಾಗಿ ನೀವು ಏನು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

* ದುಃಖ ಇದ್ದಿದ್ದೇ…ಹಾಗಂತ ಬರೀ ದುಃಖಿಸುತ್ತಲೇ ಕಾಲ ಕಳೆಯಬೇಡಿ. ಹೆಚ್ಚು ದುಃಖಿಸ ಬೇಡಿ. ದುಃಖದಲ್ಲೇ ಕಾಲ ಕಳೆದರೆ ನಿಮ್ಮ ಮುಂದಿನ ಭವಿಷ್ಯ ಕೂಡ ಹಾಳಾಗುತ್ತದೆ.

* ನಿಮ್ಮ ಭಾವನೆಗಳನ್ನು , ದುಃಖವನ್ನು ಆತ್ಮೀಯರಲ್ಲಿ ಹೇಳಿಕೊಳ್ಳಿ. ಅದರಿಂದಲೂ ಪ್ರಯೋಜನವಾಗದೇ ಇದ್ದರೆ ಥೆರೆಪಿ ಮೊರೆ ಹೋಗಿ. ಅಲ್ಲೂ ಆಗಿಲ್ಲ ಎಂದಾದರೆ ಆಧ್ಯಾತ್ಮದ ಮೊರೆ ಹೋಗಿ. ‌

* ಹಳೆಯದರ ಬಗ್ಗೆ ಚಿಂತಿಸಬೇಡಿ. ನಿಮ್ಮನ್ನು ನೀವು ಹುಡುಕಿಕೊಂಡು ನಿಮಗಾಗಿ ಕಾಲ ಕಳೆಯಿರಿ. ನಿಮ್ಮನ್ನು ನೀವು ಕಂಡು ಕೊಳ್ಳಿ.

* ಬದುಕನ್ನು ಎಂಜಾಯ್ ಮಾಡಿ. ಹೊರಗಡೆ ಹೆಚ್ಚು ಸಮಯ ಕಳೆಯಿರಿ. ಬೇರೆಯವರೊಂದಿಗೆ ಹೆಚ್ಚಾಗಿ ಬೆರೆಯಿರಿ.

* ಗತಿಸಿ ಹೋಗಿದ್ದು ಹೋದಂತೆ..ಅದರ ಬಗ್ಗೆ ತುಂಬಾ ಯೋಚನೆ ಮಾಡುತ್ತಾ ಕಾಲ ಕಳೆಯಬೇಡಿ.

*ವಾಟ್ಸಪ್ ಸ್ಟೇಟಸ್ , ಫೇಸ್ ಬುಕ್ ಪೋಸ್ಟ್ ಬೇಡ. ನಿಮ್ಮ ನೋವು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರೆ ಸಿಗುವುದು ಏನು? ನಾಲ್ಕೈದು ಸ್ಯಾಡ್ ಎಮೋಜಿ ತಾನೆ..?ಅದನ್ನು ಬಿಟ್ಟು ಏನು ಲಾಭ?

* ಹೊಸ ಸಂಬಂಧ ಬಂದರೆ ಅದರೊಡನೆ ಅರ್ಥ ಮಾಡಿಕೊಂಡು ಬದುಕಿ‌.ಹಳೆಯ ನೆನಪಲ್ಲಿ ಹೊಸ ಸಂಬಂಧ ಬಿಡಬೇಡಿ.

* ಹೊಸ ಕೌಶಲ್ಯ ಕಲೀರಿ.‌ ಕೆಲಸದ ಬಗ್ಗೆ ಗಮನ ಕೊಡಿ .ಸಾಧನೆಯತ್ತ ಮುನ್ನುಗ್ಗಿ. ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ.

* ಆರ್ಥಿಕವಾಗಿ ಬಲಾಢ್ಯರಾಗಿ. ನಿಮಗಾಗಿ ನೀವು ಬದುಕಿ.

* ಡೇಟಿಂಗ್ ಮಾಡಿ.‌ಮನಸ್ಸು ಹಗುರವಾಗುತ್ತದೆ. .

ಒಟ್ಟಿನಲ್ಲಿ ವಿಚ್ಛೇದನ , ಬ್ರೇಕಪ್ ಆದಾಗ ಜೀವನವೇ ಮುಗಿಯಿತು ಎಂದು ಡಿಪ್ರೆಶನ್ ಗೆ ಒಳಗಾಗಬೇಡಿ. ನಿಮಗಾಗಿ ನೀವಿರಿ..ನಿಮ್ಮ ಬದುಕನ್ನು ಕಟ್ಟಿಕೊಳ್ಳಿ.

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article