ಇಲ್ಲಿದೆ ನೀವು ನೋಡದ `ನೂರು ರೂಪಾಯಿ'..! ನೂರು ರೂಪಾಯಿ ಎದುರು ಗೆಲ್ಲೋದೇನು ಗೊತ್ತಾ..?!

Date:

ದುಡ್ಡು ದುಡ್ಡು ದುಡ್ಡು..! ಯಾವುದೇ ಕೆಲಸ ಆಗ್ಬೇಕೆಂದ್ರು ದುಡ್ಡು ಕೊಡ್ಲೇಬೇಕು..! ಸರ್ಕಾರಿ ಕೆಲಸ ಆಗ್ಬೇಕಾದ್ರೆ ಅಲೆದು ಅಲೆದು ಸಾಯ್ತಾ ಇದ್ದಾರೆ..! ಕಡಿಮೆ ಅಂದ್ರೂ ನೂರು ರೂಪಾಯಿ ಆದ್ರೂ ಕೊಡ್ಲೇಬೇಕು…! ಆದ್ರೆ ನಮ್ಮಲ್ಲಿ ನೂರು ರೂಪಾಯಿಗೂ ಕಷ್ಟವಿರೋರಿದ್ದಾರೆ..! ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಟೀಚರ್ ಆಗ್ಬೇಕು ಹೀಗೆ ಏನೇನೋ ಗುರಿಗಳನ್ನು ಇಟ್ಕೊಂಡಿರೋ ಮಕ್ಕಳಿದ್ದಾರೆ..! ಇಂಥವರ ನಡುವೆಯೇ ನಾನು ದೊಡ್ಡವನಾದ್ಮೇಲೆ ಏನ್ ಆಗ್ತೀನೋ ಬಿಡ್ತೀನೋ ಗೊತ್ತಿಲ್ಲ..! ಒಳ್ಳೇ ಮನುಷ್ಯನಾಗ್ಬೇಕಂಥ ಹೇಳೋ ಮಕ್ಕಳೂ ಇದ್ದಾರೆ..! ಇವರಿಗೆಲ್ಲಾ ಬಡತನ ಒಳ್ಳೇತನನ ಕಲಿಸಿರುತ್ತೆ..! ಇವರುಗಳಿಗೆ ಸತ್ಯ, ಧರ್ಮ, ನಿಷ್ಠೆ ಒಳ್ಳೆತನವೇ ಕೈ ಹಿಡಿಯೋದು..! ಲಂಚ ಪ್ರಪಂಚದಲ್ಲಿಯೂ ಸತ್ಯ, ನ್ಯಾಯಕ್ಕೆ ಯಾವತ್ತಿಗೂ ಬೆಲೆ ಇದೆ..! ಅನ್ನೋದನ್ನು ಇಲ್ಲೊಂದು ಕಿರುಚಿತ್ರ ತೋರಿಸುತ್ತೆ..! ದೇಶದ ವಾಸ್ತವವನ್ನೂ ಇದು ನಮ್ಮ ಕಣ್ಮುಂದೆ ಇಡುತ್ತೆ..! ಮಿಸ್ ಮಾಡ್ದೇ ನೋಡಿ `ನೂರು ರೂಪಾಯಿ’..

Video :

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

ಮಾನವನನ್ನು ಹೆಚ್ಚಾಗಿ ಕೊಲ್ಲುತ್ತಿರುವ ಜೀವಿ ಯಾವುದು ಗೊತ್ತಾ..? ವಿಷಪೂರಿತ ಹಾವುಗಳನ್ನು ಮೀರಿಸಿದ ಮಾನವ ಶತ್ರು ಯಾವುದು ಗೊತ್ತಾ..?

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...