ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

Date:

ಫೇಸ್ ಬುಕ್ ನಲ್ಲಿ ಅದೆಂಥದ್ದೋ ಇಮೇಜ್ ಹಾಕಿ ಲೈಕ್ ಮಾಡಿ ಲೈಕ್ ಮಾಡಿ ಅಂತ ತಲೆ ತಿನ್ನುವವರನ್ನು ಕಂಡಾಗ ಲೈಕ್ ಬದಲು ಡಿಸ್ಲೈಕ್ ಬಟನ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂದ್ಕೊಳ್ಳುತ್ತಿದ್ವಿ. ಆದರೆ ಆ ಮಾತು ಮಾರ್ಕ್ ಜುಕರ್ಬರ್ಗ್ ಕೇಳಿಸಿದೆಯೋ ಏನೋ..? ಈಗ ಡಿಸ್ಲೈಕ್ ಬಟನ್ ಕರುಣಿಸಲು ಸಿದ್ದತೆ ನಡೆಸಿದ್ದಾನೆ. www.tnit.in
ಫೇಸ್ ಬುಕ್ ಬಳಸುವ ಸಾವಿರಾರು ಜನರು ಡಿಸ್ಲೈಕ್ ಬಟನ್ನ್ನು ಕೊಡಿ ಅಂತ ಹತ್ತಾರು ಬಾರಿ ವಿನಂತಿ ಮಾಡಿಕೊಂಡಿದ್ದರು. ಆದರೆ ಅದಕ್ಕೆ ಫೇಸ್ ಬುಕ್ ಆಡಳಿತ ಮಂಡಳಿ ಮಾತ್ರ ಕ್ಯಾರೆ ಎಂದಿರಲಿಲ್ಲ. ಅದಕ್ಕೆ ಹತ್ತಾರು ಕಾರಣಗಳನ್ನು ನೀಡಿ ಇಲ್ಲಿಯವರೆಗೆ ಬಳಕೆದಾರರ ಆಸೆಯನ್ನು ತಿರಸ್ಕರಿಸುತ್ತಾ ಬರಲಾಗಿತ್ತು. ಆದರೆ ಯಾವಾಗ ಬಳಕೆದಾರರ ಬೇಡಿಕೆ ಹೆಚ್ಚಾಗತೊಡಗಿತೋ, ಡಿಸ್ಲೈಕ್ ಬಟನ್ ಪರಿಚಯಿಸಲು ಫೇಸ್ಬುಕ್ ನಿರ್ಧರಿಸಿದೆ.
ವಾಷಿಂಗ್ ಟನ್ ನಲ್ಲಿ ನಡೆದ ಕಾರ್ಯಕ್ರಮದ ಪ್ರಶ್ನೋತ್ತರ ಸೆಷನ್ ನಲ್ಲಿ ಮಾತನಾಡಿರುವ ಜುಕರ್ಬರ್ಗ್, ಫೇಸ್ ಬುಕ್ ನಲ್ಲಿ ಬಳಕೆದಾರರು ಕಳುಹಿಸಿರುವ ಬೇಡಿಕೆಗಳಲ್ಲಿ ಬಹುತೇಕರು `ಡಿಸ್ಲೈಕ್’ ಆಪ್ಶನ್ ಕುರಿತಾಗಿಯೇ ಮನವಿ ಮಾಡಿದ್ದರು. ಬಳಕೆದಾರ ಮನವಿಯನ್ನು ಇದೀಗ ಸಂಸ್ಥೆ ಸ್ವೀಕರಿಸಿದ್ದು, ಕೆಲವೇ ದಿನಗಳಲ್ಲಿ ಡಿಸ್ಲೈಕ್ ಆಪ್ಶನ್ ಬರಲಿದೆ ಎಂದು ಹೇಳಿದ್ದಾರೆ.

  • ರಾಜಶೇಖರ ಜೆ

POPULAR  STORIES :

ಸ್ಮಶಾನದಲ್ಲೊಂದು ಹೋಟೆಲ್ ಮಾಡಿ..!

ಹೃತಿಕ್ ಹೆಂಡತಿಗೆ ಅರ್ಜುನ್ ರಾಂಪಾಲ್ ಗಂಡ..!? ಪತಿ-ಪತ್ನಿ ಔರ್ ವೋ..!

ಮನೆಯೇ ಮೃಗಾಲಯ, ಪ್ರಾಣಿಗಳೇ ಕುಟುಂಬಸ್ಥರು..!

ಹುಡುಗಿಯರ ದೇಹವೆಂದರೆ…!? ಕಮ್ಮಿ ಬಟ್ಟೆ ಹಾಕೋ ಹುಡುಗೀರು ಓದಲೇಬೇಕಾದ ಸ್ಟೋರಿ..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...