ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್' ಮಾಡ್ತಾಳೆ..!

Date:

ನವರಾತ್ರಿ, ಮಹಾನವಮಿ ಅಂದ್ರೆ ತಟ್ಟನೆ ನೆನಪಿಗೆ ಬರೋದು “ಹುಲಿವೇಷ”..! ಕರಾವಳಿ ಜಿಲ್ಲೆಗಳಲ್ಲಂತೂ ತುಂಬಾನೇ ಪ್ರಸಿದ್ಧಿ ಪಡೆದಿರುವ ಜಾನಪದ ಕಲೆ.! ಈ ಹುಲಿವೇಷದಾರಿಗೆ ಮೈ ತುಂಬಾ ಬಣ್ಣ ಬಳಿದು ವೇಷ ಹಾಕಲು ಬರೊಬ್ಬರಿ ಮೂರುಗಂಟೆಗಳ ಕಾಲ ಬೇಕಂತೆ..! ಹುಲಿವೇಷ ಧರಿಸಿದ ಕಲಾವಿದನ ನರ್ತನವನ್ನು ಕಣ್ಣಾರೇ ನೋಡಿಯೇ ಆನಂದಿಸಬೇಕು..! ಇಂದು ಜಾನಾಪದ ಕಲೆಗಳು ನಶಿಸುತ್ತಿವೆ..! ಈ ಕಾಲಘಟ್ಟದಲ್ಲಿ ಇಂತಹ ಕಲೆಗಳಿಗೆ ಪ್ರೋತ್ಸಾಹ.. ಕಲಾವಿದರಿಗೆ ಉತ್ತೇಜನ ನೀಡಲೇ ಬೇಕಾಗಿದೆ..! ಈ ಜಾನಾಪದ ಕಲೆಗಳು ದೇಶದ ಸಂಸ್ಕೃತಿಯೂ, ಪ್ರಾದೇಶಿಕ ಸಂಸ್ಕೃತಿಯೂ ಆಗಿದೆ..! ಇಂತಹ ಜಾನಪದಕಲೆಗಳಲ್ಲಿ “ಹುಲಿ ವೇಷ” ಅದ್ಭುತವಾದ ಜಾನಪದ ಸಂಸ್ಕೃತಿ. ಇಂದು ಈ ಕಲಾಪ್ರಕಾರವೂ ಕೂಡ ಕಣ್ಮರೆಯಾಗುತ್ತಿದೆ..! ಕೆಲವೊಂದು ಕಲಾತಂಡಗಳು ಇಂತಹ ಕಲೆಗೆಳಿಗೆ ಪ್ರೋತ್ಸಾಹ ನೀಡಿ ಬೆಳೆಸುತ್ತಿರುವುದೂ ಹೆಮ್ಮೆಯ ಸಂಗತಿಯೇ ಸರಿ..!
ಯುವಕರು, ಇಂದಿನ ಮಕ್ಕಳಲ್ಲಿ ಜಾನಪದ ಕಲೆಯ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ.. ಕೆಲವು ಮಕ್ಕಳು ಇಂದಿಗೂ ಆ ಕಡೆ ಒಲವು ಹೊಂದಿದ್ದಾರೆ..! ಈ ವೀಡೀಯೋನೇ ಅದಕ್ಕೆ ಸಾಕ್ಷಿ..! “ಹುಲಿವೇಷ” ಅಂದ್ರೆ ಸಾಕು ಅಮ್ಮನ ಸೆರಗಲ್ಲಿ ಮರೆಯಾಗಿ, ಪಿಳಿ ಪಿಳಿ ಕಣ್ಣನ್ನು ಮಿಟುಕಿಸುತ್ತಾ ಆ.. ಹುಲಿಯ ವೇಷಧಾರಿಯ ಕುಣಿತ ನೋಡುತ್ತಿರೋ ಮಕ್ಕಳೇ ಹೆಚ್ಚು..! ಅದು ವಯೋ ಸಹಜ ಭಯವೂ ಹೌದು..! ಆದ್ರೆ ಇಲ್ಲೊಬ್ಬಳು ಪುಟ್ಟ ಬಾಲಕಿ ವೃತ್ತಿಪರ ಹುಲಿವೇಷ ಕಲಾವಿದರಿಗೇ ಸೆಡ್ಡು ಹೊಡೆಯುತ್ತಾ.. ಹುಲಿಕುಣಿತ ಮಾಡ್ತಾ ಇದ್ದಾಳೆ..! ಅವಳ ಸ್ಟೆಪ್ ನೋಡಿ ನೀವು ಮೂಕವಿಸ್ಮಿತರಾಗಿಯೇ ಆಗುತ್ತೀರಿ,..! ನಾವಂತೂ ಬೆರಗಾಗಿ ಹೋದೆವು..! ಅಬ್ಬಾ..,! ಪುಟ್ಟಿ, ನೀ ದೊಡ್ಡ ಕಲಾವಿದೇ ಆಗ್ತೀಯಾ ಕಣೇ..! ಆಲ್ ದಿ ಬೆಸ್ಟ್.. ಯು ಆರ್ ರಿಯಲ್ಲೀ ಗ್ರೇಟ್ ಕಣೇ.

https://www.youtube.com/watch?v=S3D_9Jhf2Ug

 

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...