ಹಿಂದೂ ಧರ್ಮದ ದೇವರುಗಳಲ್ಲಿ ಶನಿ ದೇವನನ್ನು ಕ್ರೂರ ದೇವರು ಮತ್ತು ಭಯಾನಕ ದೇವರೆಂದು ಪರಿಗಣಿಸಲಾಗುತ್ತದೆ. ಶನಿಯು ಎಲ್ಲಾ ವ್ಯಕ್ತಿಗಳ ಕಾರ್ಯಗಳ ಬಗ್ಗೆ ನಿಗಾ ಇಡುತ್ತಾನೆ ಮತ್ತು ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವ ಕೆಲಸವನ್ನು ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಶನಿ ದೇವನನ್ನು ಸಂತೋಷವಾಗಿಡಲು ಮತ್ತು ಅವರ ಕೋಪವನ್ನು ತಣ್ಣಾಗಾಗಿಸಲು ಎಲ್ಲರೂ ಶನಿವಾರ ಅವನನ್ನು ಪೂಜಿಸಬೇಕು, ಇದರಿಂದಾಗಿ ಶನಿ ಅವರ ದುಷ್ಟ ಕಣ್ಣುಗಳು ಅವನ ಜೀವನದ ಮೇಲೆ ಬೀಳುವುದಿಲ್ಲ ಮತ್ತು ಶನಿಯ ಕೋಪವನ್ನು ನಿಯಂತ್ರಿಸಬಹುದು. ಸಾಡೇಸಾತಿ ಶನಿ ದೋಷ ಮತ್ತು ಶನಿ ದೋಷಕ್ಕೆ ಯಾವುದಾದರೂ ವ್ಯಕ್ತಿ ಒಳಗಾಗಿದ್ದರೆ, ಆ ರಾಶಿಚಕ್ರದ ವ್ಯಕ್ತಿಯ ಜೀವನವು ಬಿಕ್ಕಟ್ಟು ಮತ್ತು ತೊಂದರೆಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಸಾಏಸಾತಿ ಶನಿ ದೋಷ ಮತ್ತು ಶನಿ ದೋಷದಂತಹ ಕೆಟ್ಟ ಪರಿಣಾಮಗಳಿಗೆ ಪರಿಹಾರವೇನು..?
ಆದ್ದರಿಂದ ಇಂದು ನಾವು ನಿಮಗೆ ಶನಿಯ ಪ್ರಕೋಪವನ್ನು ನಿಯಂತ್ರಿಸಲು ಕೆಲವೊಂದು ಮಾರ್ಗವನ್ನು ತಿಳಿಸಲಿದ್ದೇವೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನದ ಮೇಲೆ ಶನಿಯ ಪ್ರಕೋಪ ಕಡಿಮೆಯಾಗುತ್ತದೆ.
ಸಾಡೇಸಾತಿ ಶನಿ ದೋಷ ಕಳೆದರೂ, ಆ ವ್ಯಕ್ತಿಯ ಜೀವನವು ತುಂಬಾ ಕಷ್ಟಕರವಾಗಿರುತ್ತದೆ. ಸಾಡೇಸಾತಿ ಶನಿ ದೋಷ ಮತ್ತು ಶನಿ ದೋಷಿಂದಾಗಿ, ಆ ವ್ಯಕ್ತಿಯು ಜಗಳ, ವಿವಾದ, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾನೆ. ಅಲ್ಲದೆ, ಅವನ ಸಂಪೂರ್ಣ ವ್ಯವಹಾರವೂ ಸ್ಥಗಿತಗೊಳ್ಳುತ್ತದೆ. ಆದ್ದರಿಂದ, ನೀವು ಯಾವಾಗಲೂ ಶನಿ ದೋಷ ಮತ್ತು ಸಾಡೇಸಾತಿ ಶನಿದೋಷದಿಂದ ದೂರವಿರಬೇಕು.
ಶನಿಯ ಕೋಪವನ್ನು ಗುರುತಿಸುವುದು ಹೇಗೆ..?
1. ನಿಮ್ಮ ಮನೆಯಲ್ಲಿ ಬಲ್ಬ್ಗಳು, ಟೆಲಿವಿಷನ್ಗಳು, ಫ್ರಿಡ್ಜ್ಗಳು ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿದ್ದರೆ, ಶನಿ ನಿಮ್ಮ ಮೇಲೆ ಕೋಪಿಸಿಕೊಂಡಿದ್ದಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
2. ಶನಿಯ ನೆರಳು ನಿಮ್ಮ ಜಾತಕದಲ್ಲಿದ್ದರೆ ನಿಮ್ಮ ಯಾವುದೇ ಕೆಲಸ ಪೂರ್ಣಗೊಳ್ಳುವುದಿಲ್ಲ. ಎಲ್ಲಾ ಕೆಲಸಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ. ಮತ್ತು ಎಲ್ಲರೊಂದಿಗೂ ಜಗಳವಾಡಲು ಆರಂಭಿಸುತ್ತೀರಿ. ಈ ರೀತಿ ಲಕ್ಷಣಗಳು ನಿಮ್ಮ ಜೀವನದಲ್ಲಿ ಆಗುತ್ತಿದ್ದರೆ ಅದು ಶನಿಯ ಕೆಟ್ಟ ಪರಿಣಾಮವಾಗಿರುತ್ತದೆ.
ಶನಿಯ ಕೋಪವನ್ನು ತಪ್ಪಿಸುವ ಮಾರ್ಗಗಳು:
ಶನಿಯು ಯಾವುದೇ ವ್ಯಕ್ತಿಯ ಜೀವನದ ಮೇಲೆ ಕೆಟ್ಟ ದೃಷ್ಟಿಯನ್ನು ಹೊಂದಿದ್ದರೆ ಅದನ್ನು ತೆಗೆದುಹಾಕಲು, ಆ ವ್ಯಕ್ತಿಯು ಸಾಸಿವೆ ಮತ್ತು ಕಪ್ಪು ಎಳ್ಳನ್ನು ದಾನ ಮಾಡಬೇಕು. ಇದರೊಂದಿಗೆ ನೀವು ನಿರ್ಗತಿಕರಿಗೆ ಮತ್ತು ಬಡ ಜನರಿಗೆ ಕಪ್ಪು ಕಂಬಳಿಯನ್ನು ದಾನ ಮಾಡಬೇಕು. ಇದರಿಂದ ಶನಿದೇವ ಕೂಡ ಸಂತೋಷವಾಗಿರುತ್ತಾನೆ. ಮತ್ತು ಶನಿವಾರದ ದಿನದಂದು ಕಪ್ಪು ಇರುವೆಗಳಿಗೆ ಆಹಾರವಾಗಿ ಹಿಟ್ಟನ್ನು ನೀಡಬೇಕು.
ಯಾವ ವ್ಯಕ್ತಿ ಶನಿ ಮಂತ್ರವನ್ನು ನಿರಂತರವಾಗಿ ಜಪಿಸುತ್ತಾನೋ ಆ ವ್ಯಕ್ತಿ ಶನಿದೇವನಿಂದ ಶುಭ ಫಲವನ್ನು ಪಡೆದುಕೊಳ್ಳುತ್ತಾನೆ. ಶನಿದೇವನನ್ನು ಸಂತೋಷಗೊಳಿಸುವುದಕ್ಕಾಗಿ ಈ ಮಂತ್ರವನ್ನು 108 ಬಾರಿ ಜಪಿಸಬೇಕು.
‘ಓಂ ಶಂ ಶನೈಶ್ಚರಾಯ ನಮಃ’ ಈ ಮಂತ್ರವನ್ನು ಪಠಿಸಿ.
ಈ ಮೇಲಿನ ಕ್ರಮಗಳನ್ನು ನೀವು ಅನುಸರಿಸುವುದರಿಂದ ಶನಿಯು ನಿಮ್ಮ ಜೀವನದಲ್ಲಿ ಶುಭ ಫಲವನ್ನು, ಶುಭ ಲಾಭವನ್ನು ತರುತ್ತಾನೆ. ಇದರೊಂದಿಗೆ ಶನಿ ದೋಷ ಸೇರಿದಂತೆ ಸಾಡೇಸಾತಿ ಶನಿದೋಷ ಕೂಡ ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
You should take part in a contest for one of the greatest blogs on the net. I am going to recommend this site!
It is not my first time to pay a visit this web site, i am visiting this site dailly and get nice information from here every day.
Yes! Finally something about %keyword1%.
I love your blog.. very nice colors & theme. Did you design this website yourself or did you hire someone to do it for you? Plz answer back as I’m looking to design my own blog and would like to know where u got this from. thank you
I got this website from my pal who informed me about this website and now this time I am visiting this site and reading very informative articles or reviews at this place.
For most recent news you have to go to see world-wide-web and on world-wide-web I found this website as a most excellent website for latest updates.
This is very interesting, You are a very skilled blogger. I have joined your feed and look forward to seeking more of your wonderful post. Also, I have shared your site in my social networks!
Remarkable things here. I’m very glad to see your article. Thank you so much and I’m taking a look forward to touch you. Will you please drop me a mail?
Undeniably believe that which you stated. Your favorite justification appeared to be on the internet the simplest thing to be aware of. I say to you, I definitely get irked while people consider worries that they plainly do not know about. You managed to hit the nail upon the top and also defined out the whole thing without having side effect , people can take a signal. Will likely be back to get more. Thanks
Wow, that’s what I was searching for, what a stuff! present here at this webpage, thanks admin of this site.