ಧರ್ಮಸ್ಥಾನ

1
ಧರ್ಮಸ್ಥಾನ ಆ ಧರ್ಮ ಈ ಧರ್ಮ ಕೆಲವೊಂದು ಕರ್ಮ(ಕೆಲಸ) ಜಾತಿಯೊಳಡಗಿಹ ಮರ್ಮ ಚರ್ಮದೊಳಗಿಲ್ಲ ಜನ್ಮದಲಿ ಅಡಗಿಕುಳಿತಿಹುದೆಲ್ಲ ಅಂಟಿಸಿದವರ ನಂಟಿನೊಳಗೆ ನಡುಗುತ ಒಂದೆಂಬ ಮಾತು ಗುಡುಗಿದರೂ ಕೆಡವುವರೆಲ್ಲ ಹೋರಾಟದ ನೋಟವಿಟ್ಟಲ್ಲಿ ಹೆಣದ ಮಾರಾಟ ಬಲುಜೋರಾಗಿಹುದು ಹಣಿಯಲಾರೆ ಸಾವಿನ ಹೊಣೆಯ ಸಹಿಸಲಾರೆ ಕೊನೆಯುಸಿರ ಎಳೆದ ಶವದಿಂದಲಿ ಒಳರಾಜಕೀಯದ ಬಡನಾಟಕೀಯದ ಬಿರುಗಾಳಿಯು ಮತ್ತದೇ ಶೋಕಗೀತೆಯ ಹಾಡಿಸುತಿಹುದು ಕಾವ್ಯದತ್ತನ ನೇರ ನುಡಿಯನು ಕೇಳಲಾಗದ ಕೊಳಕು...

ನಶ್ವರ

1
ನಶ್ವರ ಸರದಿಯಲಿ ಬಂದವನು ಬಲುಬೇಗ ನಿಂತವನು ಕಾಲುಸೋತವರ ಕಾಲೆಳೆದವನು ಕರುಣೆ ಇಲ್ಲದ ಎದೆಯೊಳಗೆ ಕರುಣಾನಟನಾದವನು ಬೆತ್ತಲೆಯಲೂ ಹಸಿಸುಳ್ಳ ನುಡಿದವನು ಹುಸಿ ನುಡಿಯ ಮಸಿ ಹಿಡಿದು ತಿಳಿದಂತೆ ಬರೆದವನು ಸರಸದಲೂ ವಿಷತಲೆಯ ವಿಷಯವ ಬಿತ್ತುವನು ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು ಕಣ್ಣೀರ ಕಡಲಲ್ಲೂ ಹಗೆಯ ಹೊಗೆಯಲಿ ಕೈಯ ಹಿಸುಕಿದವನ ಕಂಡ ಕಾವ್ಯದತ್ತನ ಮನವಿಂದು ನಗುತಿಹುದು ಕಾಲ ಚಕ್ರದ ಸುಳಿಗೆ...

ಪ್ರೇಮಸಂಗಮ

0
ಪ್ರೇಮಸಂಗಮ ಪ್ರೇಮಚಂದಿರ ಹೃದಯಮಂದಿರ‌ ದಿನವೂ ಹೂವಿನಹಂದರ ಕಣ್ಣಮಂತ್ರಕೆ ಭಾವ ತಂತ್ರಕೆ ಜೋಡಿಜೀವದ ಯಂತ್ರಕೆ ಕಿರುಬೆರಳು ಕರೆದಾಗ ನಸುನಾಚಿಕೆ ನೂಕಿತು ಎದೆಯಗೂಡಿಗೆ ಪಿಸುಮಾತು ಹಿತವಾಗಿ ಜೇನರಸವಾಗಿ ಹರಿದು ಹೋಗಿವೆ ಎರಡು ದೇಹದ ಒಂದೇ ಆತ್ಮಕೆ ಏನೀ ಅಂದ ಚಂದ ಕಾವ್ಯದತ್ತನ ಪದಕಮಲದಲಿ ಪ್ರೇಮಪದಗಳ ಆಯ್ದು ತಂದಿಹನು ಪ್ರೀತಿಚಿಗುರೆಲೆ ಹೊತ್ತು ಬಂದಿಹನು ಪ್ರೇಮಕವಿಯ ರೂಪತಾಳಿ. ? ದತ್ತರಾಜ್...

ನೋವಗರಡಿಯ ಶಕ್ತಿ

0
ನೋವಗರಡಿಯ ಶಕ್ತಿ ಸರಸರನೆ ಸರಿದ ಸಮಯದಿ ಸುರಿದ ಜಡಿಮಳೆಯ ನೆತ್ತಿ ಮೇಲೆ ಹೊತ್ತು ಸಾಲು ಸಾಲಿನಾ ನೋವಿನಾ ಬೀಜವ ಮನದಿ ನೆಟ್ಟು ಜಗದ ಕಣ್ಣೊಳಗೆ ನಗುವೆಂಬ ಕಾರ್ಮೋಡವ ಹರಡಿ ಎದೆಭಾರ ಹಗುರವಾಗುವುದೆಂದು ಒಂಟಿತನದ ಸೆರಗ ಹಾಸಿದಾಗ ಅಲ್ಲೊಂದು ಗುಡುಗು- ಇಲ್ಲೊಂದು ಸಿಡಿಲು ಮಡಿಲ-ಒಡಲ ಕಣ್ಣೀರ ಕಡಲ ಕಲಕಿ ಹೊಸಬೆಳಕ ಅರಸುತಿರುವಾಗ ಕಾವ್ಯದತ್ತನು ಕನಸ ಗೋಪುರವ ಕಟ್ಟಿ ನನಸಿನೂರಿನ...

ಲೀಲಾಭಾಸ್ಕರ

0
ಲೀಲಾಭಾಸ್ಕರ ಓ ಭಾಸ್ಕರ.. ಓ ಆರ್ಯಮ.. ಓ ಶಕ್ರ, ಏನೀ ನಿನ್ನ ಲೀಲೆ ಜೀವಜಾತನು ನೀ ಪ್ರಾಣಧಾತನು ನೀ ಈ ಜಗದುಸಿರೇ ನೀ ದಿನ ಹರಸುವೆ - ದಿನ ಬೆಳಗುವೆ ಜಗ ನಗಿಸುವೆ ಅಂಧಕಾರವ ಅಳಿಸಿ ಹೊಸ ಆಶಾಕಿರಣವ ಹರಿಸುವೆ ಮೂಳೆ ಮಾಂಸಕೆ ಉಸಿರನಿತ್ತವನು ನೀ ಪಾಲಿಸಿ ಹೆಸರನಿತ್ತವ ನೀ ಕರ್ಮಾದಾನುಸಾರಕೆ...

ಜಗದೊಡಲ ಜಯ

0
ಜಗದೊಡಲ ಜಯ ಹುಟ್ಟು ಸಾವಿನ ನಟ್ಟನಡುವೆ ಬಿಟ್ಟು ಹೋದ ಮೂಟೆ ಎರಡೇ ಏಳು ಗೋಳು.. ಎದೆಗೆ ನಾಟಿದ ಮಾತಿನ ಈಟಿ ಏಟಿಗೆ ಪಾಠ ಕಲಿಸಿದ ನೋಟವೊಂದೆಯೇ ನಗುವು. ಜಗವು ಜೇನಾಗಿ ಅದರೊಳಗಿನ ಹುಳುವು ನೋವಾಗಿ ಹಗೆಯ ಸಾಧಿಸುತಿಹುದು ಹೂವ ಮನಸಿನ ಶಿವನ ನೆನೆದು ಕಲ್ಲನೆಸೆದವರ ಮನೆಗೆ ಹೂವ ತಂದಿಟ್ಟು ಮುಗುಳ್ನಗುವ...

ಹೊಸ ಬೆರಗು

0
"ಹೊಸ ಬೆರಗು" ಹೊಸತು ಹೊಸತು‌ ದಿನದಿನವೂ.. ಮಡಿಲ ಖುಷಿಯು ಬಾನೆತ್ತರಕೆ ಏರಿದಾಗ ಅದುವೇ ನನಸು..! ಆಸೆಯ ಗೋಪುರಕೆ ಗೋರಿಯಾ ಭಾಷೆಯು ತಾಕಿದಾಗ ಮತ್ತದೇ ಮುನಿಸು..!! ತಲೆಯ ಬಿಲದೊಳಗೆ ಹೇಳಲಾಗದ ಬಿರುಕು ಮೂಡಿಹುದು. ಮುರುಕು ಮನೆಯ ತಿರುಕನೊಬ್ಬ ತಲೆತಿರುಗಿ ಮರುಗುತಿಹನು..! ಭೂಕುಬೇರರ ಕಾಲೊಳಗೆ ಸಕ್ಕರೆಯು ಅಡಗಿ ಸಾವಿನಾ ಇರುವೆಯು ಶೂಲದಿಂದ ಇರಿಯುತಿಹುದು..!! ಸೊಬಗ...

Stay connected

0FansLike
3,912FollowersFollow
0SubscribersSubscribe

Latest article

ಪತ್ನಿ ಸಮೇತ ಆಗಮಿಸಿ ಓಟ್ ಮಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಶ್ರೀಮತಿಯವರಾದ ರಾಧಾಬಾಯಿ ಖರ್ಗೆ ಅವರು ಕಲಬುರಗಿಯಲ್ಲಿ ಓಟ್ ಮಾಡಿದ್ರು. ನಗರದ ಬ್ರಹ್ಮಪುರ ಬಡಾವಣೆಯ...

ಧಾರವಾಡದಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ. 9.38ರಷ್ಟು ಮತದಾನ !

ಹುಬ್ಬಳ್ಳಿ : ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ನಡೆಯುತ್ತಿದ್ದು, ಧಾರವಾಡ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ಕಾಂಗ್ರೆಸ್‌ ನಿಂದ ವಿನೋದ್ ಅಸೂಟಿ ಪ್ರಮುಖ ಅಭ್ಯರ್ಥಿಗಳಾಗಿ...

ಮತದಾನ ಮಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ !

ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ನಗರದ ಒಲ್ಡ್ ಸಿಟಿಯ (ಮನಿಯಾರ್ ತಾಲಿಮ್) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಜಿಲ್ಲಾ ಸರ್ಕಾರಿ ಆಯುರ್ವೇದ...